BIGG NEWS: ಕುಡಿದ ಮತ್ತಿನಲ್ಲಿ ಗಗನಸಖಿ ರೆಸ್ಟೊರೆಂಟ್ ನಲ್ಲಿ ಗಲಾಟೆ; ಮೂವರು ಸ್ನೇಹಿತರು ಅರೆಸ್ಟ್‌

ಜೈಪುರ: ಗಗನಸಖಿಯೊಬ್ಬಳು ತನ್ನ ಮೂವರು ಸ್ನೇಹಿತರೊಂದಿಗೆ ಕುಡಿದ ಮತ್ತಿನಲ್ಲಿ ಜೈಪುರದ ರೆಸ್ಟೋರೆಂಟ್ ನಲ್ಲಿ ಗಲಾಟೆ ಮಾಡಿದ್ದಾರೆ. ಆಕೆಯ ಮೂವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. HEALTH TIPS: ಅತೀ ಜಾಸ್ತಿ ಹೊಟ್ಟೆನೋವು ನಿವಾರಣೆಗೆ ಜೀರಿಗೆ ನೀರು ರಾಮಾಬಾಣ…!   ಪೊಲೀಸರ ಪ್ರಕಾರ, ಪ್ರಾಚಿ ಸಿಂಗ್ ಮತ್ತು ಆಕೆಯ ಸ್ನೇಹಿತರು ಬುಧವಾರ ರೆಸ್ಟೋರೆಂಟ್ನಲ್ಲಿ ಕುಟುಂಬದೊಂದಿಗೆ ವಾಗ್ವಾದಕ್ಕೆ ಇಳಿದರು. ರೆಸ್ಟೋರೆಂಟ್ನಿಂದ ಹೊರಬಂದ ನಂತರ ರೆಸ್ಟೋರೆಂಟ್‍ನಿಂದ ಹೊರಬಂದು, ಬಿಯರ್ ಬಾಟಲಿಯಿಂದ ಕುಟುಂಬಸ್ಥರ ಕಾರಿನ ಗಾಜನ್ನು ಒಡೆದು ಹಾಕಿದ್ದಾರೆ. ಕುಟುಂಬದವರು ನೀಡಿದ ದೂರಿನ ಮೇರೆಗೆ … Continue reading BIGG NEWS: ಕುಡಿದ ಮತ್ತಿನಲ್ಲಿ ಗಗನಸಖಿ ರೆಸ್ಟೊರೆಂಟ್ ನಲ್ಲಿ ಗಲಾಟೆ; ಮೂವರು ಸ್ನೇಹಿತರು ಅರೆಸ್ಟ್‌