BIGG NEWS : ಅಂಜನಾದ್ರಿಯಲ್ಲಿ ಡ್ರಗ್‌ ಮಾಫಿಯಾ ನಡೀತಿದೆ, ಸರ್ಕಾರ ಎಚ್ಚೆತ್ತು ತೆರವು ಮಾಡಲಿ : ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್‌ ಎಚ್ಚರಿಕೆ

ಹೊಸಪೇಟೆ :ಅಂಜನಾದ್ರಿಯಲ್ಲಿ ಡ್ರಗ್‌ ಮಾಫಿಯಾ ನಡೆಯುತ್ತಿದೆ. ಆನೆಗೊಂದಿ ಭಾಗದಲ್ಲಿ ಯತೇಚ್ಚವಾಗಿ ಮಾಫಿಯಾ ನಡೀತಿದೆ ಎಂದು   ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ‌. BIGG NEW : ಪಿಟಿಐ ಅಧ್ಯಕ್ಷ ಸ್ಥಾನದಿಂದ ಇಮ್ರಾನ್ ಖಾನ್ ರನ್ನು ಪದಚ್ಯುತಗೊಳಿಸಲು ಪಾಕಿಸ್ತಾನ ಚುನಾವಣಾ ಆಯೋಗ ನಿರ್ಧಾರ | Imran Khan ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್‌,ರೆಸಾರ್ಟ್‌ ನಿರ್ಮಿಸಿಕೊಂಡು ಡ್ರಗ್‌ ಮಾಫಿಯಾ ಮಾಡ್ತಿದ್ದಾರೆ. ಈ ಬಗ್ಗೆ ಸರ್ಕಾರ ಎಚ್ಚೆತ್ತು ತ್ವರಿತವಾಗಿ ತೆರವು ಕಾರ್ಯ ಮಾಡ್ಬೇಕು. ಇಲ್ಲವಾದ್ರೆ ಶ್ರೀರಾಮಸೇನೆ ಬೃಹತ್‌ … Continue reading BIGG NEWS : ಅಂಜನಾದ್ರಿಯಲ್ಲಿ ಡ್ರಗ್‌ ಮಾಫಿಯಾ ನಡೀತಿದೆ, ಸರ್ಕಾರ ಎಚ್ಚೆತ್ತು ತೆರವು ಮಾಡಲಿ : ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್‌ ಎಚ್ಚರಿಕೆ