BREAKING NEWS: ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಜೋಡಿ ಕೊಲೆ; ಗಂಡನಿಂದಲೇ ಪತ್ನಿ, ಮಗನ ಬರ್ಬರ ಹತ್ಯೆ

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಕೊಂಡ್ಲಿ ಬಳಿ ಬೆಳ್ಳಂಬೆಳಗ್ಗೆ ಭೀಕರ ಜೋಡಿ ಕೊಲೆಯಾಗಿದೆ. ಗಂಡನಿಂದಲೇ ಪತ್ನಿ ಹಾಗೂ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. BIGG NEWS: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ABCD ಕಲಿಸದ ಶಿಕ್ಷಕಿ: ಸ್ಕೂಲ್‌ ಪರಿಸ್ಥಿತಿ ಕಂಡು ಶಾಕ್ ಆದ ಎಸಿ   24 ವರ್ಷದ ಕವಿತಾ ಹಾಗೂ 4 ವರ್ಷದ ಮಗ ಜೀವನ್‌ ಕೊಲೆಯಾದವರು. ಕವಿತಾಳ ಗಂಡ ಸ್ವಾಮಿ ಎಂಬಾತನಿಂದ ಈ ಕೃತ್ಯ ನಡೆದಿದೆ. ಗಲಾಟೆ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ … Continue reading BREAKING NEWS: ತುಮಕೂರಿನಲ್ಲಿ ಬೆಳ್ಳಂಬೆಳಗ್ಗೆ ಜೋಡಿ ಕೊಲೆ; ಗಂಡನಿಂದಲೇ ಪತ್ನಿ, ಮಗನ ಬರ್ಬರ ಹತ್ಯೆ