BIGG NEWS : ಕೊಪ್ಪಳದ ಗಂಗಾವತಿಯ ಬೆಟ್ಟದಲ್ಲಿ ‘ ಎರಡು ಚಿರತೆ ಪ್ರತ್ಯಕ್ಷ ‘ : ಸ್ಥಳೀಯರಲ್ಲಿ ‘ ಹೆಚ್ಚಿದ ಆತಂಕ ‘ | Leopard spotted

ಕೊಪ್ಪಳ : ತಾಲ್ಲೂಕಿನ ಬಸವನದುರ್ಗಾ ಕಡೆಬಾಗಿಲು ಗ್ರಾಮಗಳ ಮಧ್ಯ ಇರುವ ಕುದುರೆಮುಖ ಹುಲಿಗೆಮ್ಮ ದೇವಸ್ಥಾನದ ಸಮೀಪದ ಬೆಟ್ಟದಲ್ಲಿ ಬುಧವಾರ ಜೋಡಿ ಚಿರತೆ ಪ್ರತ್ಯಕ್ಷವಾಗಿದೆ. ಕಾಂಗ್ರೆಸ್ಸಿಗರ ‘ಭಾರತ ಬಿಟ್ಟು ಓಡೋ ಯಾತ್ರೆ’ – BJP ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ವ್ಯಂಗ್ಯ ಗಂಗಾವತಿಯಿಂದ ಆನೆಗೊಂದಿಗೆ ಹೋಗುವ ಮಾರ್ಗ ಮಧ್ಯೆ ಬರುವ ಬೆಟ್ಟದ ಸ್ಥಳದಲ್ಲಿ ಬೆಳಗ್ಗೆ ಜೋಡಿ ಚಿರತೆ ಕಂಡು ಬಂದಿವೆ. ಒಂದು ಬೆಟ್ಟದ ಕಲ್ಲಿನ‌ ತುದಿಯೊಂದರ ಮೇಲೆ ನಿಂತಿದ್ದು, ಮತ್ತೊಂದು ಅದೇ ಬೆಟ್ಟದ ಕಲ್ಲಿನ ಕೆಳಗೆ ಇಳಿದು ಅತ್ತಿಂದಿತ್ತ ಓಡಾಡುವ ದೃಶ್ಯ … Continue reading BIGG NEWS : ಕೊಪ್ಪಳದ ಗಂಗಾವತಿಯ ಬೆಟ್ಟದಲ್ಲಿ ‘ ಎರಡು ಚಿರತೆ ಪ್ರತ್ಯಕ್ಷ ‘ : ಸ್ಥಳೀಯರಲ್ಲಿ ‘ ಹೆಚ್ಚಿದ ಆತಂಕ ‘ | Leopard spotted