‘ಮಸೀದಿ ಕೆಡವುವ ಕೂಗು ಕೇಳಿಸುತ್ತಿಲ್ವಾ.? ರಾಜ್ಯಸಭೆಯಲ್ಲಿ ‘ಪ್ರಧಾನಿ ಮೋದಿ’ಯತ್ತ ಬೊಟ್ಟು ಮಾಡಿ ‘ಕಾಂಗ್ರೆಸ್ ನಾಯಕ’ ಕಿಡಿ

ನವದೆಹಲಿ : ಜನವರಿ 30 ರಂದು ದೆಹಲಿ ಅಭಿವೃದ್ಧಿ ಪ್ರಾಧಿಕಾರ (DDA) ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ ಮಸೀದಿಯನ್ನ ಬುಲ್ಡೋಜರ್’ನಿಂದ ಕೆಡವಿ, ಅದನ್ನು ಅಕ್ರಮ ಕಟ್ಟಡ ಎಂದು ಕರೆದಿದೆ. ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪಘರ್ಹಿ ಅವರು ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿದರು . ಅಬುಧಾಬಿಗೆ ತೆರಳಿ ಶೇಖ್ ಜಾಯೆದ್ ಮಸೀದಿಯಲ್ಲಿ ನಗುಮೊಗದ ಸೆಲ್ಫಿ ತೆಗೆದುಕೊಂಡ ಪ್ರಧಾನಿ ಮೋದಿಗೆ 700 ವರ್ಷಗಳಷ್ಟು ಹಳೆಯದಾದ ಮೆಹ್ರೌಲಿಯ ಅಖುಂದ್‌ಜಿ ಮಸೀದಿ ಧ್ವಂಸದ ಕಿರುಚಾಟ … Continue reading ‘ಮಸೀದಿ ಕೆಡವುವ ಕೂಗು ಕೇಳಿಸುತ್ತಿಲ್ವಾ.? ರಾಜ್ಯಸಭೆಯಲ್ಲಿ ‘ಪ್ರಧಾನಿ ಮೋದಿ’ಯತ್ತ ಬೊಟ್ಟು ಮಾಡಿ ‘ಕಾಂಗ್ರೆಸ್ ನಾಯಕ’ ಕಿಡಿ