ತಲೆಕೆಡಿಸಿಕೊಳ್ಳಬೇಡಿ ಸರ್: ಕೋರ್ಟ್ ಬಳಿ ಜೈಲುಪಾಲಾದ ‘ನಟ ದರ್ಶನ್‌’ಗೆ ಧೈರ್ಯ ಹೇಳಿದ ಅಭಿಮಾನಿಗಳು

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಗೆ ಇಂದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಈ ಪ್ರಕರಣದಲ್ಲಿ ಜೈಲುಪಾಲಾಗೋದಕ್ಕೆ ಹೊರಟು, ಪೊಲೀಸ್ ವಾಹನದಲ್ಲಿ ಕುಳಿತಿದ್ದಂತ ಅವರಿಗೆ ತಲೆ ಕೆಡಿಸಿಕೊಳ್ಳಬೇಡಿ ಸರ್, ಧೈರ್ಯವಾಗಿರಿ ಅಂತ ಧೈರ್ಯವನ್ನು ಹೇಳಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಂತ ನಟ ದರ್ಶನ್ ಅವಧಿ ಇಂದು ಅಂತ್ಯಗೊಂಡಿತ್ತು. ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು, ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ್ದರು. ಈ … Continue reading ತಲೆಕೆಡಿಸಿಕೊಳ್ಳಬೇಡಿ ಸರ್: ಕೋರ್ಟ್ ಬಳಿ ಜೈಲುಪಾಲಾದ ‘ನಟ ದರ್ಶನ್‌’ಗೆ ಧೈರ್ಯ ಹೇಳಿದ ಅಭಿಮಾನಿಗಳು