‘KRS’ ಡ್ಯಾಂ ಗೇಟ್ ಮುಟ್ಟಬೇಡಿ, ಶಾಪ ಇದೆ ಎಂದು ಹೆದರಿಸಿದ್ರು : ಸಿಎಂ ಬೊಮ್ಮಾಯಿ

ಮಂಡ್ಯ : ಮಂಡ್ಯದಲ್ಲಿ ಬದಲಾವಣೆ ಅವಶ್ಯಕತೆ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ( Chief Basavaraj Bommai ) ಹೇಳಿದರು. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ. ಕೆ ಆರ್ ಎಸ್ ಡ್ಯಾಂ ಶಿಥಿಲಗೊಂಡು 3000 ಕ್ಯೂಸೆಕ್ಸ್ ನೀರು ಪೋಲಾಗುತ್ತಿತ್ತು. ಗೇಟ್ ಮುಟ್ಟಬೇಡಿ ಶಾಪ ಇದೆ ಎಂದು ಹೆಸರಿಸಿದ್ರು, ನಾವು ಕೆಆರ್ ಎಸ್ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಮಾಡಿದ್ದೇವೆ, ನಾನು ಚಾಲೆಂಜಿಂಗ್ ಆಗಿ ಈ ಕೆಲಸ ಮಾಡಿದ್ದೇನೆ, … Continue reading ‘KRS’ ಡ್ಯಾಂ ಗೇಟ್ ಮುಟ್ಟಬೇಡಿ, ಶಾಪ ಇದೆ ಎಂದು ಹೆದರಿಸಿದ್ರು : ಸಿಎಂ ಬೊಮ್ಮಾಯಿ