Viral News: ‘ಸರ್ಕಾರದ ಉಪ ಕಾರ್ಯದರ್ಶಿ’ಗೆ ಕನ್ನಡ ಬರೋದಿಲ್ವಾ.?: ‘ಕನ್ನಡ ಕಗ್ಗೊಲೆಗೈದ’ ಅಧಿಕಾರಿ ವಿರುದ್ಧ ‘ಕನ್ನಡಿಗರು ಗರಂ’

ಬೆಂಗಳೂರು: ರಾಜ್ಯ ಸರ್ಕಾರದಿಂದ ನಿನ್ನೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮಾಡಿದಂತ ಮನವಿಯಂತೆ, ಸರ್ಕಾರಿ ಇಲಾಖೆಯಲ್ಲಿ ಸಾರ್ವಜನಿಕರ ಪೋಟೋ, ವೀಡಿಯೋ ಚಿತ್ರೀಕರಣವನ್ನು ನಿಷೇಧಿಸಿ ಆದೇಶಿಸಿತ್ತು. ರಾಜ್ಯ ಸರ್ಕಾರದ ಈ ಆದೇಶದ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಸೇರಿದಂತೆ ನಾಡಿನ ಅನೇಕ ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು. ಅಲ್ಲದೇ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸೋ ಹೊಣೆಯನ್ನು ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ನಿನ್ನೆಯ ಮಧ್ಯರಾತ್ರಿಯಲ್ಲೇ ವಿವಾದಿತ ಆದೇಶವನ್ನು ಸರ್ಕಾರ ರದ್ದುಗೊಳಿಸಿ … Continue reading Viral News: ‘ಸರ್ಕಾರದ ಉಪ ಕಾರ್ಯದರ್ಶಿ’ಗೆ ಕನ್ನಡ ಬರೋದಿಲ್ವಾ.?: ‘ಕನ್ನಡ ಕಗ್ಗೊಲೆಗೈದ’ ಅಧಿಕಾರಿ ವಿರುದ್ಧ ‘ಕನ್ನಡಿಗರು ಗರಂ’