BIGG NEWS : ಫಾಜಿಲ್‌ ಹತ್ಯೆ ಬಗ್ಗೆ ‘ ಸೋಷಿಯಲ್‌ ಮೀಡಿಯಾ’ಗಳಲ್ಲಿ ಸುಳ್ಳು ಸುದ್ದಿ ಹರಡಬೇಡಿ : ಮಂಗಳೂರು ಕಮಿಷನರ್‌ ಶಶಿಕುಮಾರ್‌ ಎಚ್ಚರಿಕೆ

ದಕ್ಷಿಣಕನ್ನಡ  :  ಫಾಝಿಲ್‌ ಹತ್ಯೆಯ ಹಂತಕರನ್ನು ಪತ್ತೆಗಾಗಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ.  ಈ ಕೊಲೆ ವಿಚಾರವಾಗಿ ʻಸೋಷಿಯಲ್‌ ಮಿಡಿಯಾʼಗಳಲ್ಲಿ ಮನಸ್ಸಿಗೆ ಬಂದಂತೆ ಪೋಸ್ಟ್‌ಗಳನ್ನು ರವಾನೆ ಮಾಡಬೇಡಿ ಮಂಗಳೂರು ಕಮಿಷನರ್‌ ಶಶಿಕುಮಾರ್‌  ಎಚ್ಚರಿಕೆ ನೀಡಲಾಗಿದೆ.  BREAKING NEWS : ಸುರತ್ಕಲ್ ನ ಕಬರಸ್ತಾನದಲ್ಲಿ `ಫಾಜಿಲ್’ ಅಂತ್ಯಸಂಸ್ಕಾರ  ಪತ್ತೆಗಾಗಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಫಾಜಿಲ್‌ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಈ ಕೊಲೆ ವಿಚಾರವಾಗಿ ಸೋಷಿಯಲ್‌ ಮಿಡಿಯಾಗಳಲ್ಲಿ ಮನಸ್ಸಿಗೆ ಬಂದಂತೆ ರವಾನೆ ಮಾಡಬೇಡಿ. BREAKING NEWS : ಸುರತ್ಕಲ್ … Continue reading BIGG NEWS : ಫಾಜಿಲ್‌ ಹತ್ಯೆ ಬಗ್ಗೆ ‘ ಸೋಷಿಯಲ್‌ ಮೀಡಿಯಾ’ಗಳಲ್ಲಿ ಸುಳ್ಳು ಸುದ್ದಿ ಹರಡಬೇಡಿ : ಮಂಗಳೂರು ಕಮಿಷನರ್‌ ಶಶಿಕುಮಾರ್‌ ಎಚ್ಚರಿಕೆ