‘ಶಾಸಕ’ರ ಮಾತಿಗೂ ಡೋಂಟ್ ಕೇರ್: ‘ಅಕ್ರಮ ಕಲ್ಲುಕ್ವಾರಿ’ ನಡೆಸಿದರೂ ಕಣ್ಮುಚ್ಚಿ ಕುಳಿತ ‘ಸಾಗರ ತಾಲೂಕು’ ಆಡಳಿತ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಸಮೀಪದಲ್ಲೇ ಕಲ್ಲುಕ್ವಾರೆ ನಡೆಯುತ್ತಿದೆ. ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಲ್ಲುಕ್ವಾರಿ ನಡೆಸುತ್ತಿದ್ದಾರೆ. ಅದನ್ನು ತಕ್ಷಣದಿಂದ ನಿಲ್ಲಿಸಿ, ಆ ಸರ್ಕಾರಿ ಭೂಮಿಯನ್ನು ಗೋಶಾಲೆಗಾಗಿ ಮೀಸಲಿಡಿ ಅಂತ ಶಾಸಕ ಬೇಳೂರು ಗೋಪಾಲಕೃಷ್ಣ ಕೆಡಿಪಿ ಸಭೆಯಲ್ಲೇ ಖಡಕ್ ಆದೇಶ ಮಾಡಿದ್ರು. ಆದ್ರೇ ಸಾಗರ ತಾಲೂಕು ಆಡಳಿತ ಮಾತ್ರ, ಅದರ ಗೋಜಿಗೇ ಹೋಗಿಲ್ಲ. ಕಲ್ಲುಕ್ವಾರಿ ಬಂದ್ ಮಾಡಿಸಿ, ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಿಸೋ ಕೆಲಸ ಮಾತ್ರ ಈವರೆಗೆ ಆಗಿಲ್ಲ.  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ … Continue reading ‘ಶಾಸಕ’ರ ಮಾತಿಗೂ ಡೋಂಟ್ ಕೇರ್: ‘ಅಕ್ರಮ ಕಲ್ಲುಕ್ವಾರಿ’ ನಡೆಸಿದರೂ ಕಣ್ಮುಚ್ಚಿ ಕುಳಿತ ‘ಸಾಗರ ತಾಲೂಕು’ ಆಡಳಿತ