BIG NEWS: ಟರ್ಬನ್, ಕಿರ್ಪಾನ್‌ಅನ್ನು ʻಹಿಜಾಬ್‌ʼನೊಂದಿಗೆ ಹೋಲಿಸಬೇಡಿ: ಸುಪ್ರೀಂ ಕೋರ್ಟ್‌

ದೆಹಲಿ: ʻಸಿಖ್ಖರ ಪೇಟ ಮತ್ತು ಕಿರ್ಪಾನ್‌ಅನ್ನು ಹಿಜಾಬ್‌ನೊಂದಿಗೆ ಹೋಲಿಕೆ ಮಾಡುವುದು ಸೂಕ್ತವಲ್ಲʼ ಎಂದು ಸುಪ್ರೀಂ ಕೋರ್ಟ್‌(Supreme Court) ಗುರುವಾರ ಅಭಿಪ್ರಾಯಪಟ್ಟಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ವಿವಿಧ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠವು ವಿಚಾರಣೆ ನಡೆಸಿದಾಗ ಈ ಹೇಳಿಕೆಗಳು ಬಂದವು. ಇಸ್ಲಾಂ ಮತ್ತು ಅರೇಬಿಕ್ ವಿದ್ಯಾರ್ಥಿಯಾಗಿರುವ ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ವಕೀಲ ನಿಜಾಮುದ್ದೀನ್ ಪಾಷಾ, … Continue reading BIG NEWS: ಟರ್ಬನ್, ಕಿರ್ಪಾನ್‌ಅನ್ನು ʻಹಿಜಾಬ್‌ʼನೊಂದಿಗೆ ಹೋಲಿಸಬೇಡಿ: ಸುಪ್ರೀಂ ಕೋರ್ಟ್‌