OMG: ಕುಡುಕ ಪ್ರಯಾಣಿಕ ಅಂತ KSRTC ಕಂಡಕ್ಟರ್ ಹೀಗ್ ಮಾಡೋದಾ.?

ಪುತ್ತೂರು: ಪ್ರಯಾಣಿಕ ಬಸ್ಸಿನಲ್ಲಿ ಹತ್ತಿದ ನಂತ್ರ, ಆತ ಕುಡಿದಿರಲೀ, ಹೇಗಾದರೂ ಇರಲಿ ಆತನನ್ನು ಆತ ತಲುಪುವ ಸ್ಥಳಕ್ಕೆ ಕರೆದೊಯ್ಯಬೇಕಾಗಿರೋದು ಸಾರಿಗೆ ಬಸ್ ( KSRTC Bus ) ನಿರ್ವಾಹಕ, ಚಾಲಕನ ಕರ್ತವ್ಯ. ಆದ್ರೇ ಇಲ್ಲೊಬ್ಬ ಕೆ ಎಸ್ ಆರ್ ಟಿ ಸಿ ನಿರ್ವಾಹಕ ಮಾತ್ರ ಕುಡಿದು ಬಸ್ ಹತ್ತಿದಂತ ಪ್ರಯಾಣಿಕನೊಬ್ಬನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕಾಲಿನಿಂದ ಒದ್ದು ಹೊರಗೆ ತಳ್ಳಿದ್ದಾನೆ. ಆ ಘಟನೆ ನಡೆದಿದ್ದು ಎಲ್ಲಿ ಎನ್ನುವ ಬಗ್ಗೆ ಮುಂದೆ ಸುದ್ದಿ ಓದಿ.. Karnataka Rain: ರಾಜ್ಯದ … Continue reading OMG: ಕುಡುಕ ಪ್ರಯಾಣಿಕ ಅಂತ KSRTC ಕಂಡಕ್ಟರ್ ಹೀಗ್ ಮಾಡೋದಾ.?