HEALTH TIPS: ಖಿನ್ನತೆಯಿಂದ ಬಳಲುತ್ತಿದ್ದವರಿಗೆ ವೈದ್ಯರ ಸಲಹೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ | Depression

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಪ್ರತಿಯೊಬ್ಬರಿಗೂ ಒಂದೆಲ್ಲ ಒಂದು ಸಮಸ್ಯೆಗಳು ಬರುತ್ತದೆ. ಹೀಗಿರುವಾಗ ನಮ್ಮ ಆಸೆಗಳು ಪೂರೈಸಿಕೊಳ್ಳಲು ವಿಫಲವಾದಾಗ ನೋವು ಕಾಡುತ್ತದೆ.ಅದು ಕ್ರಮೇಣ ಮನುಷ್ಯರನ್ನು ಖಿನ್ನತೆಯ ಕಡೆಗೆ ಬದಲಾಗುತ್ತದೆ. BIGG NEWS: ಅಕ್ಕಿಯಲ್ಲಿ ತಯಾರಿಸಿದ ಸಿದ್ದರಾಮಯ್ಯ ಅವರ ಮೂರ್ತಿ ಪ್ರದರ್ಶನ   ಇದರಿಂದ ಸಾಕಾರಾತ್ಮಕ ಆಲೋಚನೆಗಳು ಬರುತ್ತದೆ. ಖಿನ್ನತೆ ಹೀಗೆಯೇ ಮುಂದುವರಿದರೆ ಬದುಕಿನಲ್ಲಿ ವಿರಕ್ತಿ ಉಂಟಾಗುತ್ತದೆ. ಮುಂದಿನ ಭವಿಷ್ಯದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಲು ಸಾಧ್ಯವಿಲ್ಲ. ಕೊನೆಗೆ ಇದು ಆತ್ಮಹತ್ಯೆಯಂತ ಕೆಟ್ಟ ನಿರ್ಧಾರಗಳಿಗೂ ಕಾರಣವಾಗಬಹುದು. ಆದ್ದರಿಂದ … Continue reading HEALTH TIPS: ಖಿನ್ನತೆಯಿಂದ ಬಳಲುತ್ತಿದ್ದವರಿಗೆ ವೈದ್ಯರ ಸಲಹೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ | Depression