ನಿಮ್ಗೆ ‘ಪ್ರಕೃತಿ’ ಮಡಿಲಲ್ಲಿ ‘ಒಂದು ದಿನ ಪ್ರವಾಸ’ ಮಾಡಿ ಬರೋ ಆಸೆ ಇದ್ಯಾ.? ಇಲ್ಲಿದೆ KSRTCಯಿಂದ ಸುವರ್ಣಾವಕಾಶ.!

ಬೆಂಗಳೂರು: ನಗರದಿಂದ ಹೊರಹೋಗಿ, ಪ್ರಕೃತಿಯ ಮಡಿಲಿನಲ್ಲಿ ಒಂದು ದಿನ ಪ್ರವಾಸಕ್ಕೆ ತೆರಳುವಂತ ಯೋಚನೆಯಲ್ಲಿದ್ದವರಿಗೆ, ಕೆ ಎಸ್ ಆರ್ ಟಿ ಸಿಯಿಂದ ಸುವರ್ಣಾವಕಾಶವನ್ನು ಒದಗಿಸಿದೆ. ಒಂದು ದಿನದ ಮಟ್ಟಿಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಯ ಪ್ರಸಿದ್ಧ ಸ್ಥಳಗಳಿಗೆ ವಿಶೇಷ ಟೂರ್ ಪ್ಯಾಕೇಜ್ ಸೌಲಭ್ಯ ಘೋಷಿಸಿದೆ. ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಪ್ರಕೃತಿಯ ಮಡಿಲಲ್ಲಿ ಒಂದು ದಿನದ ಪ್ರವಾಸಕ್ಕೆ ನಾನ್ ಎಸಿ, ಸ್ಲೀಪರ್ ಸಾರಿಗೆಯೊಂದಿಗೆ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಂದು … Continue reading ನಿಮ್ಗೆ ‘ಪ್ರಕೃತಿ’ ಮಡಿಲಲ್ಲಿ ‘ಒಂದು ದಿನ ಪ್ರವಾಸ’ ಮಾಡಿ ಬರೋ ಆಸೆ ಇದ್ಯಾ.? ಇಲ್ಲಿದೆ KSRTCಯಿಂದ ಸುವರ್ಣಾವಕಾಶ.!