BIGG NEWS: ಡಬಲ್‌ ಇಂಜಿನ್‌ ಸರ್ಕಾರ ಬೇಕಾ? ಡಬಲ್‌ ಸ್ಟೇರಿಂಗ್‌ ಇರುವ ಸರ್ಕಾರ ಬೇಕಾ?; ಕಾಂಗ್ರೆಸ್‌ ವಿರುದ್ಧ ಸುಧಾಕರ್‌ ಕಿಡಿ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ನಡೆಯುತ್ತಿದೆ. ಈ ವೇಳೆ ಮಾತನಾಡಿದ ಸಚಿವ ಸುಧಾಕರ್‌, ಜನರಿಗೆ ಕಾರ್ಯಕ್ರಮಗಳ ಮಾಹಿತಿ ನೀಡಿದ್ದಾರೆ. ಬೊಮ್ಮಾಯಿ ಸರ್ಕಾರ ಸಾಧನೆಯನ್ನ ಜನರ ಮುಂದೆ ಇಟ್ಟಿದ್ದಾರೆ. BIGG NEWS: ಕೆಂಪೇಗೌಡರಿಗೆ ಜನ್ಮ ನೀಡಿದ ಪುಣ್ಯಭೂಮಿ ಇದು; ಯಾವ ವ್ಯಕ್ತಿಯ ವೈಯಕ್ತಿಕ ಉತ್ಸವ ಅಲ್ಲ- ಜನಸ್ಪಂದನ ಸಮಾವೇಶದಲ್ಲಿ ಸುಧಾಕರ್‌ ಭಾಷಣ   ಸರ್ಕಾರದಿಂದ ರೈತಾಪಿ ಮಕ್ಕಳ ಸಬಲೀಕರಣ ೧೦ … Continue reading BIGG NEWS: ಡಬಲ್‌ ಇಂಜಿನ್‌ ಸರ್ಕಾರ ಬೇಕಾ? ಡಬಲ್‌ ಸ್ಟೇರಿಂಗ್‌ ಇರುವ ಸರ್ಕಾರ ಬೇಕಾ?; ಕಾಂಗ್ರೆಸ್‌ ವಿರುದ್ಧ ಸುಧಾಕರ್‌ ಕಿಡಿ