ವ್ಯಕ್ತಿಯ ಶರೀರದಲ್ಲಿ ಅತ್ಯಂತ ನೋವಾಗುವುದು, ಶರೀರದಲ್ಲಿ ಬಿಸಿ ಹೆಚ್ಚಾಗುವುದು, ತಲೆ ಭಾರವಾಗುವುದು, ಶೂನ್ಯದ ಕಡೆಗೆ ನೋಡುವುದು, ಕೈಕಾಲುಗಳಲ್ಲಿ ಸಿಡಿತ ಉಂಟಾಗುವುದು, ಹುಚ್ಚು ಮಾತನಾಡುವುದು, ಇನ್ನೊಬ್ಬರಿಗೆ ತೊಂದರೆ ಕೊಡುವುದು, ಯಾವುದೇ ರೀತಿಯ ಔಷಧಿ ನಾಟದಿರುವುದು, ಮಂಕಾಗಿ ಕುಳಿತಿರುವುದು, ಯದ್ವಾತದ್ವಾ ಉತ್ತರ ಕೊಡುವುದು, ಅಕಾರಣವಾಗಿ ಸಿಟ್ಟಿಗೇಳುವುದು ಮುಂತಾದ ಪರಿಣಾಮಗಳು ಉಂಟಾಗುತ್ತವೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564

ಇದಕ್ಕೆ ಪರಿಹಾರ

ಈ ಪರಿಹಾರ ತುಂಬಾ ಶಕ್ತಿಯುತವಾಗಿದೆ, ಇದನ್ನು ಅಲ್ಲಗಳೆಯುವ ಹಾಗಿಲ್ಲ. ಏಕೆಂದರೆ, ಈ ತಂತ್ರವನ್ನು ಉಪಯೋಗಿಸಿ ತುಂಬಾ ಜನರು ಸಂತೋಷವಾಗಿ ಇದ್ದಾರೆ.

ಬೇಕಾಗುವ ಸಾಮಗ್ರಿಗಳು

೧) ಐದು ಪಾವು ಕಪ್ಪು ಎಳ್ಳು.

೨) ಅರ್ಧ ಕಿಲೋ 7 ಮಿಶ್ರ ಧಾನ್ಯಗಳು.

೩) ಐದು ಸೇರು ಬೇಳೆ.

೪) ಐದು ಸೇರು ಉದ್ದಿನಬೇಳೆ.

೫) ಒಂದು ಕಪ್ಪು ಬಣ್ಣದ ಮಣ್ಣಿನ ಮಡಿಕೆ.

ಮಾಡುವ ವಿಧಾನ

ಈ ಎಲ್ಲಾ ಧಾನ್ಯಗಳನ್ನು ಕಪ್ಪು ಬಣ್ಣದ ಅರಿವೆಯಲ್ಲಿ ಇಟ್ಟು ಅದಕ್ಕೆ ಮುಂಚಿತವಾಗಿ ಒಂದು ಕಪ್ಪು ಬಣ್ಣದ ಬಟ್ಟೆ ಕಟ್ಟಿ ಮಾಟಮಂತ್ರ ಪೀಡಿತನ ಎದುರಿಗೆ ಏಳು ಬಾರಿ ನಿವಾಳಿಸಿ (ಗಡಿಯಾರ ಸುತ್ತುವ ರೀತಿಯಲ್ಲಿ) ತೆಗೆಯಬೇಕು. ನಿವಾಳಿಸಿದ ಮೇಲೆ ಇದನ್ನು ಭೈರವೇಶ್ವರ ಮಂದಿರದಲ್ಲಿ ಇಡಬೇಕು.

ಈ ಪ್ರಕ್ರಿಯೆಯನ್ನು ಶನಿವಾರ ಮಾಡಿದರೆ ತುಂಬಾ ಅತ್ಯುತ್ತಮ. ಕಾಲಭೈರವ ದೇವಾಲಯದಲ್ಲೇ ಇಡಬೇಕು. ಆದರೆ, ದೇವಾಲಯ ಒಳಗಡೆ ಇಡುವ ಹಾಗಿಲ್ಲ. ದೇವಾಲಯದ ಹೊರಗೆ ದೇವಾಲಯದ ಗೋಡೆಗೆ ಒರಗಿಸಿ ಅಂಟುವ ರೀತಿಯಲ್ಲಿ ಇಡಬೇಕು.

Share.
Exit mobile version