ರಾಜ್ಯದಲ್ಲಿ ‘ವಿದ್ಯುತ್ ದರ ಏರಿಕೆ’ ಮಾಡಿದ್ದೇಕೆ ಗೊತ್ತಾ.? ಇಲ್ಲಿದೆ ‘ಸಚಿವ ಕೆಜೆ ಜಾರ್ಜ್’ ಸ್ಪಷ್ಟನೆ | Electricity Price Hike

ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿಯ ಪಿಂಚಿಣಿ, ಗ್ರಾಚ್ಯುಟಿ ಹಣದ ವಿಷಯವಾಗಿ ಹೈಕೋರ್ಟ್‌ 2024ರ ಮಾರ್ಚ್‌ನಲ್ಲಿ ಹೊರಡಿಸಿದ್ದ ಆದೇಶದ ಮೇರೆಗೆ ಕೆಇಆರ್‌ಸಿ ದರ ಹೆಚ್ಚಳದ ಆದೇಶ ಹೊರಡಿಸಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಸರ್ಕಾರ ವಿದ್ಯುತ್‌ ದರವನ್ನು ಏರಿಸಿಲ್ಲ. ಯೂನಿಟ್‌ಗೆ 36 ಪೈಸೆ ಏರಿಕೆ ಆಗಿರುವುದು ವಿದ್ಯುತ್‌ ದರದ ಏರಿಕೆ ಅಲ್ಲ. ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂ ಸಿಬ್ಬಂದಿ ಪಿಂಚಿಣಿ, … Continue reading ರಾಜ್ಯದಲ್ಲಿ ‘ವಿದ್ಯುತ್ ದರ ಏರಿಕೆ’ ಮಾಡಿದ್ದೇಕೆ ಗೊತ್ತಾ.? ಇಲ್ಲಿದೆ ‘ಸಚಿವ ಕೆಜೆ ಜಾರ್ಜ್’ ಸ್ಪಷ್ಟನೆ | Electricity Price Hike