ಇಂದು ‘ಸಿಎಂ ಸಿದ್ಧರಾಮಯ್ಯ’ ಸದನಕ್ಕೆ ತಡವಾಗಿ ಬಂದಿದ್ದರ ಹಿಂದಿನ ಕಾರಣವೇನು ಗೊತ್ತಾ?
ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ವಿಧಾನಮಂಡಲದ ಜಂಟಿ ಅಧಿವೇಶನ ಭಾಷಣಕ್ಕಾಗಿ ವಿಧಾನಸೌಧದ ಮುಂದೆ ಸ್ವಾಗತ ಕೋರಿದ ಬಳಿಕ, ರಾಜ್ಯಪಾಲರು ಸದನಕ್ಕೆ ಬಂದರೂ, ಸಿದ್ಧರಾಮಯ್ಯ ಮಾತ್ರ ಆಗಮಿಸದೇ ಇರೋದಕ್ಕೆ ಕಾರಣವನ್ನು ಸಿಎಂ ಕಚೇರಿ ನೀಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಮುಖ್ಯಮಂತ್ರಿಗಳ ಕಚೇರಿಯು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಆಗಮಿಸಿದ್ದ ರಾಜ್ಯಪಾಲರು, ಮುಖ್ಯಮಂತ್ರಿಗಳಿಗಾಗಿ ಕಾದಿದ್ದರು ಎನ್ನುವ ತಪ್ಪು ಅಭಿಪ್ರಾಯ ವ್ಯಕ್ತವಾಗಿದೆ. ಸಿಎಂ ಬರಲು ತಡವಾದ ಕಾರಣ ರಾಜ್ಯಪಾಲರು ಸದನದಲ್ಲಿ ಕೆಲಹೊತ್ತು ಕಾದರು ಎಂಬ ತಪ್ಪು ವರದಿಯಾಗುತ್ತಿದೆ … Continue reading ಇಂದು ‘ಸಿಎಂ ಸಿದ್ಧರಾಮಯ್ಯ’ ಸದನಕ್ಕೆ ತಡವಾಗಿ ಬಂದಿದ್ದರ ಹಿಂದಿನ ಕಾರಣವೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed