‘ಸಿದ್ದರಾಮಯ್ಯ ಆಡಳಿತ, ನೀತಿ ನಿರ್ಧಾರʼ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ‘ವಿಪಕ್ಷ ನಾಯಕ’ ಏನ್ ಮಾತನಾಡಿದ್ರು ಗೊತ್ತಾ.?

ಮೈಸೂರು: ಇಂದು ಜನಮನ ಪ್ರತಿಷ್ಠಾನದವರು ಮೈಸೂರಿನಲ್ಲಿ ಆಯೋಜಿಸಿದ್ದಂತ, ಸಿದ್ದರಾಮಯ್ಯ ಆಡಳಿತ: ನೀತಿ ನಿರ್ಧಾರʼ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಏನ್ ಮಾತನಾಡಿದ್ರು ಅಂತ ಮುಂದೆ ಓದಿ.. ನಮ್ಮ ಸರ್ಕಾರದ ಆಡಳಿತದ ನೀತಿ, ನಿರ್ಧಾರಗಳ ಬಗ್ಗೆ ವಿಶ್ಷೇಷಣೆ ಮಾಡಿ ಹಲವಾರು ಜನ ಚಿಂತಕರು ಲೇಖನದ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಯಾವ ಲೇಖಕರನ್ನು ನಾನು ಭೇಟಿ ಮಾಡಿಲ್ಲ, ನಮ್ಮ ಪಕ್ಷದ ಸಿದ್ಧಾಂತಗಳು, ಆಡಳಿತ ವೈಖರಿ ಬಗ್ಗೆ ಸ್ವತಂತ್ರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೇಕ … Continue reading ‘ಸಿದ್ದರಾಮಯ್ಯ ಆಡಳಿತ, ನೀತಿ ನಿರ್ಧಾರʼ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ‘ವಿಪಕ್ಷ ನಾಯಕ’ ಏನ್ ಮಾತನಾಡಿದ್ರು ಗೊತ್ತಾ.?