BIGG NEWS : ಮುರುಘಾ ಶ್ರೀಗಳ ಭೇಟಿ ಬಳಿಕ ಶಾಸಕ ತಿಪ್ಪಾರೆಡ್ಡಿ ಹೇಳಿದ್ದೇನು ಗೊತ್ತಾ? ಇಲ್ಲಿದೆ ಓದಿ

ಚಿತ್ರದುರ್ಗ :  ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಬೆನ್ನಲ್ಲೇ ತನಿಕೆ ನಡೆಸುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಈ ಹಿನ್ನೆಲೆ  ಚಿತ್ರದುರ್ಗ ಕ್ಷೇತ್ರದ ಶಾಸಕ ತಿಪ್ಪಾರೆಡ್ಡಿ ಭೇಟಿ ನೀಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. BIGG NEWS : ವಾಹನ ಸವಾರರ ಗಮನಕ್ಕೆ : ಆಗುಂಬೆ ಘಾಟ್ ನಲ್ಲಿ ‘ಭಾರೀ ವಾಹನ ಸಂಚಾರ ನಿಷೇಧ’ ನನ್ನ ಬಳಿ ಶ್ರೀಗಳು ಮಾತನಾಡಿ ನನ್ನ ಜತೆಯವರೇ ನನ್ನ ಬಗ್ಗೆ ಪಿತೂರಿ ನಡೆಸಿದ್ದಾರೆ.  ನಾನು ತಪ್ಪು ಮಾಡಿಲ್ಲ ತನಿಖೆ ನಡೆಸಲು ನಾನು … Continue reading BIGG NEWS : ಮುರುಘಾ ಶ್ರೀಗಳ ಭೇಟಿ ಬಳಿಕ ಶಾಸಕ ತಿಪ್ಪಾರೆಡ್ಡಿ ಹೇಳಿದ್ದೇನು ಗೊತ್ತಾ? ಇಲ್ಲಿದೆ ಓದಿ