BIG NEWS: ‘ಸಚಿವ ಮಾಧುಸ್ವಾಮಿ’ ತಮ್ಮ ‘ಆಡಿಯೋ ವೈರಲ್’ ಬಗ್ಗೆ ಹೇಳಿದ್ದೇನು ಗೊತ್ತಾ.?

ತುಮಕೂರು: ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಸಚಿವ ಮಾಧುಸ್ವಾಮಿ ( Minister JC Madhuswamy ) ಮಾತನಾಡಿದ್ದಂತ ಆಡಿಯೋ ವೈರಲ್ ( Audio Viral ) ಆಗಿತ್ತು. ಕಾಂಗ್ರೆಸ್ ರಾಜೀನಾಮೆಗೂ ಒತ್ತಾಯಿಸಿತ್ತು. ಆದ್ರೇ.. ಆ ಆಡಿಯೋ ತುಂಬಾ ಹಳೆಯದಾಗಿದೆ. ನನಗೆ ಸರ್ಕಾರ, ಸಿಎಂ ಮೇಲೆ ಗೌರವವಿದೆ. ಒಂದು ವೇಳೆ ಸಿಎಂ ರಾಜೀನಾಮೆ ಕೇಳಿದ್ರೇ.. ನೀಡೋದಕ್ಕೂ ಸಿದ್ಧ ಎಂಬುದಾಗಿ ಹೇಳಿದ್ದಾರೆ. ‘ಅಪಘಾತರಹಿತ ಸೇವೆ’ ಸಲ್ಲಿಸಿದಂತ ಬಿಎಂಟಿಸಿಯ ‘168 ಚಾಲಕ’ರಿಗೆ ‘ಮುಖ್ಯಮಂತ್ರಿ ಚಿನ್ನದ ಪದಕ’ ಇಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ … Continue reading BIG NEWS: ‘ಸಚಿವ ಮಾಧುಸ್ವಾಮಿ’ ತಮ್ಮ ‘ಆಡಿಯೋ ವೈರಲ್’ ಬಗ್ಗೆ ಹೇಳಿದ್ದೇನು ಗೊತ್ತಾ.?