ಕಾರ್ಮಿಕನಿಗೆ 14 ಕೋಟಿ ಕಟ್ಟುವಂತೆ ನೋಟಿಸ್ ಕಳುಹಿಸಿದ ಆದಾಯ ತೆರಿಗೆ ಇಲಾಖೆ, ಮುಂದೆನಾಯ್ತು ಗೊತ್ತಾ?

ರೋಹಾಸ್ತ್‌: ಬಿಹಾರದ ರೋಹ್ತಾಸ್ ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಒಬ್ಬ ಕಾರ್ಮಿಕನಿಗೆ ಆದಾಯ ತೆರಿಗೆಇಲಾಖೆಯಿಂದ 14 ಕೋಟಿ ರೂ.ಗಳನ್ನು ಠೇವಣಿ ಇಡುವಂತೆ ನೋಟಿಸ್ ಕಳುಹಿಸಲಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ, ಕಾರ್ಮಿಕರು ಸಹ ಶಾಕ್‌ ಒಳಗಾಗಿದ್ದಾರೆ. ಆದಾಯವಿಲ್ಲದ ಯಾರಾದರೂ ಇಷ್ಟು ದೊಡ್ಡ ಮೊತ್ತವನ್ನು ಹೇಗೆ ಠೇವಣಿ ಇಡುತ್ತಾರೆ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದ ಈ ಕಾರ್ಮಿಕನನ್ನು ಆದಾಯ ತೆರಿಗೆ ಇಲಾಖೆ ತಪ್ಪಿತಸ್ಥನೆಂದು ಕಂಡುಕೊಂಡಿದೆ ಎನ್ನಲಾಗಿದೆ. ಸ್ಥಳೀಯ ಮಾಧ್ಯಮಗಳ … Continue reading ಕಾರ್ಮಿಕನಿಗೆ 14 ಕೋಟಿ ಕಟ್ಟುವಂತೆ ನೋಟಿಸ್ ಕಳುಹಿಸಿದ ಆದಾಯ ತೆರಿಗೆ ಇಲಾಖೆ, ಮುಂದೆನಾಯ್ತು ಗೊತ್ತಾ?