ಬೆಂಗಳೂರು : ಸರ್ಕಾರದ ವಿರುದ್ಧ 40% ಆರೋಪ ಅಣಕಿಸಿ PAY CM ಎಂಬ ಕಾಂಗ್ರೆಸ್‌ ಅಭಿಯಾನಕ್ಕೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. 8 ವರ್ಷಗಳಲ್ಲಿ ಏನೂ ಸಿಗದೆ ಕಾಂಗ್ರೆಸ್‌ ನವರು ಹತಾಶರಾಗಿದ್ದಾರೆ.ಹಗರಣದ ಇತಿಹಾಸ ಇರೋದು ಕಾಂಗ್ರೆಸ್‌ ಗೆ. ಆದರೆ ಅವರು ಈ ರೀತಿ ಕೆಳಮಟ್ಟದ ಯೋಚನೆ ಕಾಂಗ್ರೆಸ್‌ ಗೆ ಒಳ್ಳೆದೆಲ್ಲ ಎಂದು ಕಿಡಿಕಾರಿದ್ದಾರೆ.

BIGG NEWS: PAY CM ಎಂಬ ಕಾಂಗ್ರೆಸ್‌ ಅಭಿಯಾನಕ್ಕೆ ಸಿಟ್ಟಿಗೆದ್ದ ಬಿಜೆಪಿ ; ಎಂಎಲ್‌ ಸಿ ರವಿಕುಮಾರ್‌ ಕೆಂಡಾಮಂಡಲ

ಇನ್ನು ಶಿಕ್ಷಣ ನೇಮಕಾತಿ ವಿಚಾರವಾಗಿ , ಈ ಹಗರಣ ಕಾಂಗ್ರೆಸ್‌ ಕಾಲದಲ್ಲೇ ಆಗಿದೆ. ಇವಾಗ ಅವರು ಏನೋ ಹೇಳುಓದು ಎಂದಿದ್ದಾರೆ.
ಇನ್ನು ಕಾಂಗ್ರೆಸ್‌ ಹೊಸ ಅಭಿಯಾನ ಶುರುವಾಗಿದ್ದು, ಈಗಾಗಲೇ ಆನ್‌ ಲೈನ್‌ ಪೇಮೆಂಟ್‌ ಗೆ ಪೇಟಿಎಂ ಮೊಬೈಲ್‌ ಅಪ್ಲಿಕೇಷನ್‌ ಇದಡೆ. ಅದೇ ರೀತಿ ಕಾಂಗ್ರೆಸ್‌ ವತಿಯಿಂದ ಪೇ ಸಿಎಂ ಅಭಿಯಾನ ಶುರುವಾಗಿದೆ. ಅದರಲ್ಲಿ ಕ್ಯುಆರ್‌ ಕೋಡ್‌ ಮುದ್ರಿಸಿ ಅದರ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಫೋಟೋ ಅಂಟಿಸಲಾಗಿದೆ. ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Share.
Exit mobile version