‘ಮಹದಾಯಿ ಜಲ-ಜನ ಆಂದೋಲನ’ದಲ್ಲಿ ‘ಕಾಂಗ್ರೆಸ್ ನಾಯಕ’ರು ಹೇಳಿದ್ದೇನು ಗೊತ್ತಾ?

ಹುಬ್ಬಳ್ಳಿ: ಇಂದು ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಹದಾಯಿ ಜಲ-ಜನ ಆಂದೋಲನ ನಡೆಸಲಾಯಿತು. ಈ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದಂತ ಕಾಂಗ್ರೆಸ್ ನಾಯಕರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿಯನ್ನೇ ನಡೆಸಿದರು. ಹಾಗಾದ್ರೇ ಯಾರು ಏನು ಮಾತನಾಡಿದರು ಅಂತ ಮುಂದೆ ಓದಿ. ಮಹದಾಯಿ ಜಲ ಜನ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದಂತ ಕಾಂಗ್ರೆಸ್ ನ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಅವರು, ಮಹದಾಯಿ ಜಲಾಂದೋಲನದ ಅನಿವಾರ್ಯತೆ ಯಾಕೆ ಬಂತು? ದೆಹಲಿ ಹಾಗೂ ಬೆಂಗಳೂರಿನಲ್ಲಿ ಅಧಿಕಾರದಲ್ಲಿ ಕೂತಿರುವವರು ಈ ಭಾಗದ ಜನರಿಗೆ ದ್ರೋಹ ಬಗೆದಿದ್ದಾರೆ. … Continue reading ‘ಮಹದಾಯಿ ಜಲ-ಜನ ಆಂದೋಲನ’ದಲ್ಲಿ ‘ಕಾಂಗ್ರೆಸ್ ನಾಯಕ’ರು ಹೇಳಿದ್ದೇನು ಗೊತ್ತಾ?