BIG NEWS: ಈ ‘ದುಬಾರಿ ದುನಿಯಾ’ದಲ್ಲಿ ‘ಸಾರಿಗೆ ಬಸ್’ಗಳಿಗೆ ‘ಆಯುಧ ಪೂಜೆ’ಗಾಗಿ ಸರ್ಕಾರ ಕೊಟ್ಟ ‘ಹಣ’ವೆಷ್ಟು ಗೊತ್ತಾ.?

ಬೆಂಗಳೂರು: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲೂ ಹಬ್ಬದ ಸಂದರ್ಭದಲ್ಲಂತೂ ಹೂ, ಹಣ್ಣು ಕಾಯಿಗಳ ಬೆಲೆ ದುಪ್ಪಟ್ಟು ಹೆಚ್ಚಳವಾಗುತ್ತದೆ. ಈ ವೇಳೆಯಲ್ಲಿಯೇ ಆಯುಧಪೂಜೆಗಾಗಿ ( Ayudha Pooja ) ಸಾರಿಗೆ ಸಿಬ್ಬಂದಿಗಳಿಗೆ ಸರ್ಕಾರ ಕೊಟ್ಟ ಹಣ ಮಾತ್ರ, ಒಂದು ಮಾರು ಹೂವಕ್ಕೂ ಸಾಕಾಗದಷ್ಟಾಗಿದೆ. ಸರ್ಕಾರದ ನೀಡಿದಂತ ಆ ಹಣದ ಬಗ್ಗೆ ಸಿಬ್ಬಂದಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಹಬ್ಬದ ಸಂದರ್ಭದಲ್ಲಿನ ಆಯುಧ ಪೂಜೆ ದಿನ ಬಂದಿದೆ. ಈ ಹಬ್ಬಕ್ಕೆ ಕೆ … Continue reading BIG NEWS: ಈ ‘ದುಬಾರಿ ದುನಿಯಾ’ದಲ್ಲಿ ‘ಸಾರಿಗೆ ಬಸ್’ಗಳಿಗೆ ‘ಆಯುಧ ಪೂಜೆ’ಗಾಗಿ ಸರ್ಕಾರ ಕೊಟ್ಟ ‘ಹಣ’ವೆಷ್ಟು ಗೊತ್ತಾ.?