BIG NEWS: ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ ವಿಸರ್ಜನೆಯಾದಂತ ಗಣೇಶ ಮೂರ್ತಿಗಳು ಎಷ್ಟು ಗೊತ್ತಾ.? ಇಲ್ಲಿದೆ ಮಾಹಿತಿ

ಬೆಂಗಳೂರು: ನಗರದಲ್ಲಿ ಗಣೇಶೋತ್ಸವಕ್ಕೆ ಕೊರೋನಾ ಬಳಿಕ, ಎರಡು ವರ್ಷಗಳ ನಂತ್ರ ಗಣೇಶ ಹಬ್ಬವನ್ನು ( Ganesh Festival ) ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಆಗಸ್ಟ್ 31, 2022ರಂದು ಗಣೇಶ ಹಬ್ಬದಂದು ಕೂರಿಸಿದಂತ ಗಣಪತಿಗಳನ್ನು ನಗರದ ವಿವಿಧ ಪ್ರದೇಶಗಳಲ್ಲಿ ಬಿಬಿಎಂಪಿಯಿಂದ ( BBMP ) ನಿಗದಿಪಡಿಸಿದ್ದಂತ ಪ್ರದೇಶಗಳಲ್ಲಿ ವಿಸರ್ಜನೆ ಮಾಡಲಾಗಿದೆ. ಹಾಗಾದ್ರೇ ಯಾವ ವಲಯ ವ್ಯಾಪ್ತಿಯಲ್ಲಿ ಎಷ್ಟು ಗಣೇಶ ಮೂರ್ತಿಗಳನ್ನು ಈವರೆಗೆ ವಿಸರ್ಜನೆ ಮಾಡಲಾಗಿದೆ ಎನ್ನುವ ಬಗ್ಗೆ ಮುಂದೆ ಓದಿ.. BIGG NEWS : ಬೆಂಗಳೂರಿಗೆ ಆಗಮಿಸಿದ ಯುಪಿ … Continue reading BIG NEWS: ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ ವಿಸರ್ಜನೆಯಾದಂತ ಗಣೇಶ ಮೂರ್ತಿಗಳು ಎಷ್ಟು ಗೊತ್ತಾ.? ಇಲ್ಲಿದೆ ಮಾಹಿತಿ