ನಿಮಗೆ ಬೆಂಗಳೂರಲ್ಲಿ ‘ಕೆರೆ ರಕ್ಷಣೆ’ ಮಾಡೋ ಉದ್ದೇಶ ಇದ್ಯಾ.? ಇಲ್ಲಿದೆ ಸುವರ್ಣಾವಕಾಶ

ಬೆಂಗಳೂರು: ನಗರದಲ್ಲಿ ಕೆರೆಗಳ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಬೆಂಗಳೂರಲ್ಲಿ ಕೆರೆ ನಿರ್ವಣೆಗಾಗಿ ಬಿಬಿಎಂಪಿ ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ಅದರಲ್ಲಿ ತೊಡಗಿಸಿಕೊಳ್ಳೋ ಅವಕಾಶವನ್ನು ನೀಡಲಾಗಿದೆ. ನೀವು ಬೆಂಗಳೂರಲ್ಲಿ ಕೆರೆ ರಕ್ಷಣೆ ಮಾಡೋ ಉದ್ದೇಶ ಹೊಂದಿದ್ದರೇ, ನಿಮಗೂ ಸುವರ್ಣಾವಕಾಶವಿದೆ. ಆ ಬಗ್ಗೆ ಮುಂದೆ ಓದಿ. ಈ ಕುರಿತಂತೆ ಬಿಬಿಎಂಪಿ ಮಾಹಿತಿ ನೀಡಿದ್ದು, ಬೆಂಗಳೂರಿನ ವ್ಯಾಪ್ತಿಯಲ್ಲಿ ಕೆರೆ ಮಿತ್ರರಾಗಲು ಈ ಹಿಂದೆ ಎರಡು ಬಾರಿ ಕೆರೆಗಳ ನಿರ್ವಹಣೆಯಲ್ಲಿ ನಾಗರೀಕರನ್ನು ಒಳಗೊಳ್ಳುವ ಉದ್ದೇಶದಿಂದ ಅಧಿಸೂಚನೆಯನ್ನು ಹೊರಡಿಸಿ ಆಸಕ್ತಿವುಳ್ಳ ನಾಗರೀಕರನ್ನು “ಕೆರೆ ಮಿತ್ರ” … Continue reading ನಿಮಗೆ ಬೆಂಗಳೂರಲ್ಲಿ ‘ಕೆರೆ ರಕ್ಷಣೆ’ ಮಾಡೋ ಉದ್ದೇಶ ಇದ್ಯಾ.? ಇಲ್ಲಿದೆ ಸುವರ್ಣಾವಕಾಶ