BIG NEWS: ತಮ್ಮಲ್ಲಿ ‘ಸಿದ್ಧರಾಮಯ್ಯ’ನವರಂತ ಒಬ್ಬ ನಾಯಕರಿದ್ದಾರೆಯೇ.? – ಬಿಜೆಪಿಗೆ, ಕಾಂಗ್ರೆಸ್ ಪ್ರಶ್ನೆ | Karnataka Congress

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ( Congress ) ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬ ವಿಷಯವನ್ನರಿತ ಬಿಜೆಪಿ ಕನಲಿಹೋಗಿದೆ. ಸಿದ್ದರಾಮಯ್ಯನವರು ರಾಜ್ಯದ ಯಾವುದೇ ಕ್ಷೇತ್ರದಿಂದ ಬೇಕಿದ್ದರೂ ಗೆದ್ದು ಬರುವ ಶಕ್ತಿ ಹೊಂದಿದ್ದಾರೆ. ತಮ್ಮಲ್ಲಿ ಅಂತಹ ಒಬ್ಬ ನಾಯಕರಿರುವರೇ ಬಿಜೆಪಿ ( BJP Leaders ) ? ಹಾಗೆಯೇ ಮೂಲೆಗುಂಪಾದ BSY ಅವರ ಬಗ್ಗೆ ಸ್ವಲ್ಪವಾದರೂ ಅನುಕಂಪ ಉಳಿಸಿಕೊಳ್ಳಿ ಎಂಬುದಾಗಿ ಕಾಂಗ್ರೆಸ್ ಹೇಳಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆಅಧಿಕಾರಕ್ಕೆ ಬರಲಿದೆ ಎಂಬ ವಿಷಯವನ್ನರಿತ ಬಿಜೆಪಿ ಕನಲಿಹೋಗಿದೆ. ಸಿದ್ದರಾಮಯ್ಯನವರು ರಾಜ್ಯದ ಯಾವುದೇ ಕ್ಷೇತ್ರದಿಂದ … Continue reading BIG NEWS: ತಮ್ಮಲ್ಲಿ ‘ಸಿದ್ಧರಾಮಯ್ಯ’ನವರಂತ ಒಬ್ಬ ನಾಯಕರಿದ್ದಾರೆಯೇ.? – ಬಿಜೆಪಿಗೆ, ಕಾಂಗ್ರೆಸ್ ಪ್ರಶ್ನೆ | Karnataka Congress