ಇಡೀ ರಾತ್ರಿ ನದಿ ಪಕ್ಕದಲ್ಲೇ ‘ಶ್ರೀರಾಮುಲು’ ಮಲಗಿದ್ದಾರೆ ಅಂದ್ರೆ ರಾಮರಾಜ್ಯದ ಪರಿಸ್ಥಿತಿ ಏನೆಂದು ಅರ್ಥ ಮಾಡ್ಕೊಳ್ಳಿ : ಡಿಕೆಶಿ ವ್ಯಂಗ್ಯ

ಬಳ್ಳಾರಿ : ಕಾಲುವೆಗೆ ನೀರು ಹರಿಸುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಸಚಿವ ಶ್ರೀರಾಮುಲು ಕಾಮಗಾರಿ ಸ್ಥಳದಲ್ಲಿ ಮಲಗಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಸರ್ಕಾರದ ವಿರುದ್ಧ ಪ್ರತಿಭಟನೆಯ ಭಾಗವಾಗಿ ಸಚಿವ ಶ್ರೀರಾಮುಲು ನದಿ ತೀರದಲ್ಲಿ ಮಲಗಿದ್ದಾರೆ ಎಂದರೆ ರಾಮ ರಾಜ್ಯದ ಪರಿಸ್ಥಿತಿ ಏನೆಂದು ಅರ್ಥೈಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶ್ರೀರಾಮುಲುಗೆ ಧನ್ಯವಾದ. ಅವರು ಹೀಗೆ ಮಲಗಿಯೇ ಇರಲಿ ಎಂದರು. ಬಳ್ಳಾರಿ … Continue reading ಇಡೀ ರಾತ್ರಿ ನದಿ ಪಕ್ಕದಲ್ಲೇ ‘ಶ್ರೀರಾಮುಲು’ ಮಲಗಿದ್ದಾರೆ ಅಂದ್ರೆ ರಾಮರಾಜ್ಯದ ಪರಿಸ್ಥಿತಿ ಏನೆಂದು ಅರ್ಥ ಮಾಡ್ಕೊಳ್ಳಿ : ಡಿಕೆಶಿ ವ್ಯಂಗ್ಯ