‘ಹೆಣ್ಣು–ಯುವ ಸಮೂಹದಿಂದ ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯ’ : ಡಿ.ಕೆ ಶಿವಕುಮಾರ್ |D.K Shivakumar

ಬೆಂಗಳೂರು : ಹೆಣ್ಣು ಸಂಸಾರದ ಕಣ್ಣು, ಹೆಣ್ಣು ಮತ್ತು ಯುವಸಮೂಹ ಇವರಿಬ್ಬರು ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.  ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ RRR  ನಗರದಲ್ಲಿ ಶ್ರೀಮತಿ ಕುಸುಮಾ ಹನುಮಂತರಾಯಪ್ಪ ಅವರು ಆಯೋಜಿಸಿದ್ದ ಮಹಿಳಾ ಸಂಕಲ್ಪ ಸಮಾವೇಶ, ಇಂದಿರಾ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಹೆಣ್ಣಿನ ಸಬಲೀಕರಣದ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶ್ರೀಮತಿ ಇಂದಿರಾ ಗಾಂಧಿಯವರು ಹೆಣ್ಣುಮಕ್ಕಳಿಗೆ ಮಾದರಿ. ಕಾಂಗ್ರೆಸ್ ಹಸ್ತ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ … Continue reading ‘ಹೆಣ್ಣು–ಯುವ ಸಮೂಹದಿಂದ ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯ’ : ಡಿ.ಕೆ ಶಿವಕುಮಾರ್ |D.K Shivakumar