ಬಿಜೆಪಿಯವರಿಗೆ ಸಂಸ್ಕಾರ ಇಲ್ಲ , ಯಾರನ್ನು ಹೇಗೆ ಕರೆಯಬೇಕು ಗೊತ್ತಿಲ್ಲ : ಡಿ.ಕೆ ಶಿವಕುಮಾರ್ ವಾಗ್ಧಾಳಿ

ಬೆಂಗಳೂರು : ಬಿಜೆಪಿಯವರಿಗೆ ಸಂಸ್ಕಾರನೇ ಇಲ್ಲ, ಪ್ರೋಟೋಕಾಲ್ ಹೇಗೆ ಮೆಂಟೇನ್ ಮಾಡಬೇಕು ಎಂಬುದು ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ಧಾಳಿ ನಡೆಸಿದರು. ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಎಲ್ಲರನ್ನೂ ಕರೆದಿದ್ದೇವೆ’ ಎನ್ನುವ ಸಚಿವ ಅಶ್ವಥ್ ನಾರಾಯಣ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿಯವರಿಗೆ ಸಂಸ್ಕಾರನೇ ಇಲ್ಲ. ಪ್ರೋಟೋಕಾಲ್ ಹೇಗೆ ಮೆಂಟೇನ್ ಮಾಡಬೇಕು ಅಂತಾ ಗೊತ್ತಿಲ್ಲ ಎಂದರು. ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿ ಯಾರನ್ನ ಹೇಗೆ ಕರೆಯಬೇಕು ಯಾವುದೂ … Continue reading ಬಿಜೆಪಿಯವರಿಗೆ ಸಂಸ್ಕಾರ ಇಲ್ಲ , ಯಾರನ್ನು ಹೇಗೆ ಕರೆಯಬೇಕು ಗೊತ್ತಿಲ್ಲ : ಡಿ.ಕೆ ಶಿವಕುಮಾರ್ ವಾಗ್ಧಾಳಿ