ಡಿಕೆ ಶಿವಕುಮಾರ್ ಗೆ ನೀರು, ರೈತರ ಬಗ್ಗೆ ಆಸಕ್ತಿ ಇಲ್ಲ ‘ಸಂಪನ್ಮೂಲದ’ ಬಗ್ಗೆ ಅಷ್ಟೆ ಆಸಕ್ತಿ ಇದೆ : ಬಿವೈ ವಿಜಯೇಂದ್ರ

ಕೊಪ್ಪಳ : ಕೊಪ್ಪಳ ಜಿಲ್ಲೆ ಮುನಿರಾಬಾದ್ ಬಳಿ ಇರೋ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಡ್ಯಾಂಗೆ ಭೇಟಿ ನೀಡಿದ್ದು, ಡಿಸಿಎಂ, ಹಾಗೂ ಜಲ ಸಂಪನ್ಮೂಲ ಸಚಿವರಿಗೆ ರೈತರು, ನೀರಿನ ಬಗ್ಗೆ ಆಸಕ್ತಿ ಇಲ್ಲ ಕೇವಲ ಸಂಪನ್ಮೂಲದ ಬಗ್ಗೆ ಆಸಕ್ತಿ ಇದೆ ಎಂದು ವಾಗ್ದಾಳಿ ನಡೆಸಿದರು. ಹೌದು ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದರಿಂದ ನೀರು ಪೋಲಾಗುತ್ತಿದೆ. ಇದರ ನಡುವೆ ಇಂದು ಕೂಡ … Continue reading ಡಿಕೆ ಶಿವಕುಮಾರ್ ಗೆ ನೀರು, ರೈತರ ಬಗ್ಗೆ ಆಸಕ್ತಿ ಇಲ್ಲ ‘ಸಂಪನ್ಮೂಲದ’ ಬಗ್ಗೆ ಅಷ್ಟೆ ಆಸಕ್ತಿ ಇದೆ : ಬಿವೈ ವಿಜಯೇಂದ್ರ