BIG NEWS: ಡಿಕೆ ಶಿವಕುಮಾರ್ ಹುಲಿಯಾದ್ರೇ, ಮಾಜಿ ಸಿಎಂ ಸಿದ್ಧರಾಮಯ್ಯ ತೊಡೆ ತಟ್ಟಿ ಬರೋ ಸಿಂಹ – ಹಾಸ್ಯನಟ ಸಾಧು ಕೋಕಿಲ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( DK Shivakumar ) ಅವರು ಹುಲಿಯಾದ್ರೇ, ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ಅವರು ತೊಡೆ ತಟ್ಟಿ ಬರೋ ಸಿಂಹ ಎಂಬುದಾಗಿ ಸ್ಯಾಂಡಲ್ ವುಡ್ ಖ್ಯಾತ ಹಾಸ್ಯನಟ ಸಾಧು ಕೋಕಿಲ ( Comedian Sadhu Kokila ) ವರ್ಣಿಸಿದ್ದಾರೆ. ಇಂದು ಸಿದ್ಧರಾಮೋತ್ಸವದಲ್ಲಿ ಭಾಗವಹಿಸಿದ ಬಗ್ಗೆ ಸುದ್ದಿಗಾರರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ನಾವು ಸಿದ್ಧರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕಾರ್ಯಕ್ರಮ ನಡೆಸಿಕೊಟ್ಟಿದ್ದೇ ಒಂದು ದೊಡ್ಡ ಸವಾಲಿನ … Continue reading BIG NEWS: ಡಿಕೆ ಶಿವಕುಮಾರ್ ಹುಲಿಯಾದ್ರೇ, ಮಾಜಿ ಸಿಎಂ ಸಿದ್ಧರಾಮಯ್ಯ ತೊಡೆ ತಟ್ಟಿ ಬರೋ ಸಿಂಹ – ಹಾಸ್ಯನಟ ಸಾಧು ಕೋಕಿಲ