ಡಿ.ಕೆ ಶಿವಕುಮಾರ್ ಸಿನಿಮಾದವರಿಗೆ ವಾರ್ನಿಂಗ್ ಕೊಟ್ಟಿಲ್ಲ, ಹೇಳಿದ್ದರಲ್ಲಿ ತಪ್ಪಿಲ್ಲ: ನಟ ಸಾಧು ಕೋಕಿಲ

ಬೆಂಗಳೂರು: ನಟ ಸಾಧು ಕೋಕಿಲ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಡಿಕೆ ಶಿವಕುಮಾರ್ ಹೇಳಿದ್ದರಲ್ಲಿ ತಪ್ಪಿಲ್ಲ. ಅವರು ಸಿನಿಮಾದವರಿಗೆ ವಾರ್ನಿಂಗ್ ಕೂಡ ಕೊಟ್ಟಿಲ್ಲ ಅಂತ ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ವರು, ಈ ಹಿಂದೆ ಡಿ.ಕೆ ಶಿವಕುಮಾರ್ ಅವರು ಸಿನಿಮಾ ವಿತರಕರು ಆಗಿದ್ದರು. ಅವರಿಗೆ ಸಿನಿಮಾ, ಕಲಾವಿದರು ಅಂದ್ರೆ ಅಪಾರ ಪ್ರೀತಿ ಇದೆ. ಆ ಪ್ರೀತಿಯಿಂದಲೇ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೆ ಹೇಳಿದ್ದಾರೆ. ಈಗ ಅದೇ ಕಾಂಟ್ರಾವರ್ಸಿಯಾಗಿದೆ. ಇದಕ್ಕೆ ಏನು ಹೇಳೋದು ಅಂದರು. … Continue reading ಡಿ.ಕೆ ಶಿವಕುಮಾರ್ ಸಿನಿಮಾದವರಿಗೆ ವಾರ್ನಿಂಗ್ ಕೊಟ್ಟಿಲ್ಲ, ಹೇಳಿದ್ದರಲ್ಲಿ ತಪ್ಪಿಲ್ಲ: ನಟ ಸಾಧು ಕೋಕಿಲ