BIGG NEWS : ಬಿಜೆಪಿ ಒಂದು ಸುಳ್ಳಿನ ವಿಶ್ವವಿದ್ಯಾಲಯ : ಡಿ.ಕೆ.ಶಿವಕುಮಾರ್ ಲೇವಡಿ

ಹುಬ್ಬಳ್ಳಿ : ಬಿಜೆಪಿ ಒಂದು ಸುಳ್ಳಿನ ವಿಶ್ವವಿದ್ಯಾಲಯ ಇದ್ದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಹಾದಾಯಿ ಯೋಜನೆ ವಿಚಾರದಲ್ಲಿ ಲೇವಡಿ ಮಾಡಿದ್ದಾರೆ. watch : ಬೆಂಗಳೂರಿನ ಐಕೆಇಎಯಲ್ಲಿ ಶಾಪಿಂಗ್ ಮಾಡುವಾಗ ವ್ಯಕ್ತಿಗೆ ಹೃದಯಾಘಾತ: ಜೀವ ಕಾಪಾಡಿದ ವೈದ್ಯರ video viral ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಹಾದಾಯಿ ವಿಚಾರದಲ್ಲಿ ಮೂರುವರೆ ವರ್ಷ ಏನೂ ಮಾಡಲಿಲ್ಲ.ಆಪರೇಷನ್ ಕಮಲ ಮಾಡಿ ನಮ್ಮವರನ್ನು ಸೆಳೆದುಕೊಂಡಿದ್ದಾರೆ. ರೈತರು, ಸಂಘಟನೆಗಳು, ಕಲಾವಿದರು ಹೋರಾಟ ಮಾಡಿದ್ದಾರೆ. ನಾವು ಧ್ವನಿ ಎತ್ತಿ ಹೋರಾಟವನ್ನು ಒಂದು ಹಂತಕ್ಕೆ … Continue reading BIGG NEWS : ಬಿಜೆಪಿ ಒಂದು ಸುಳ್ಳಿನ ವಿಶ್ವವಿದ್ಯಾಲಯ : ಡಿ.ಕೆ.ಶಿವಕುಮಾರ್ ಲೇವಡಿ