BREAKING NEWS : ದೀಪಾವಳಿಗೆ ಎತ್ತುಗಳ ತೊಳೆಯಲು ಹೋಗಿ ದುರಂತ : ಕಲ್ಲುಕ್ವಾರಿಗೆ ಬಿದ್ದು ಇಬ್ಬರು ಬಾಲಕರು ದುರ್ಮರಣ

ಕೊಪ್ಪಳ :   ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎತ್ತುಗಳ  ತೊಳೆಯಲು ಹೋಗಿದ್ದಾಗ ಕಲ್ಲು ಕ್ವಾರಿಯಲ್ಲಿ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ ಘೋರ ದುರಂತ ನಡೆದಿದೆ. Philips Job Cut ; ಉದ್ಯೋಗಿಗಳಿಗೆ ಬಿಗ್ ಶಾಕ್ ; ಮೈಕ್ರೋಸಾಫ್ಟ್ ಬೆನ್ನಲ್ಲೇ ‘ಫಿಲಿಪ್ಸ್’ನಿಂದ್ಲೂ ‘4,000 ಮಂದಿ’ ವಜಾ ನಾಲ್ವರು ಬಾಲಕರ ಪೈಕಿ ಕಾಲುಜಾರಿ ಗುಂಡಿಗೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ರಾಂಪುರ ಬಳಿಯ ಮಹಾಂತೇಶ (9), ವಿಜಯ್‌(9), ಮೃತಪಟ್ಟ ಬಾಲಕರು.  ಇಬ್ಬರು ಅಸ್ವಸ್ಥಗೊಂಡ ಬಾಲಕರನ್ನು ಬಾದಾಮಿ ಆಸ್ಪತ್ರೆಗೆ … Continue reading BREAKING NEWS : ದೀಪಾವಳಿಗೆ ಎತ್ತುಗಳ ತೊಳೆಯಲು ಹೋಗಿ ದುರಂತ : ಕಲ್ಲುಕ್ವಾರಿಗೆ ಬಿದ್ದು ಇಬ್ಬರು ಬಾಲಕರು ದುರ್ಮರಣ