BIG NEWS: ‘ನಿಗಮ-ಮಂಡಳಿ ಸ್ಥಾನ’ ಹಂಚಿಕೆ ಬೆನ್ನಲ್ಲೇ ‘ಕರ್ನಾಟಕ ಕಾಂಗ್ರೆಸ್’ನಲ್ಲಿ ಅಸಮಾಧಾನ ಸ್ಪೋಟ

ಬೆಂಗಳೂರು: ನಿನ್ನೆಯಷ್ಟೇ 34 ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಹಂಚಿಕೆ ಮಾಡಿ ಸಿಎಂ ಸಿದ್ಧರಾಮಯ್ಯ ಅಧಿಕೃತ ಆದೇಶ ಮಾಡಿದ್ದರು. ಈ ಬೆನ್ನಲ್ಲೇ ಈಗ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ಕೊಡೋದಾದ್ರೇ ಸಚಿವ ಸ್ಥಾನವನ್ನೇ ನೀಡುವಂತೆ ಶಾಸಕರೊಬ್ಬರು ಆಗ್ರಹಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾ ರೆಡ್ಡಿಯವರು ನನಗೆ ನಿಗಮ ಮಂಡಳಿ ಸ್ಥಾನ ನೀಡಿರೋದಕ್ಕೆ ತೃಪ್ತಿಯಿಲ್ಲ. ನಾನು ಜನಸೇವೆಯನ್ನು ಬಯಸೋ ಹುದ್ದೆಯೇ ಹೊರತು … Continue reading BIG NEWS: ‘ನಿಗಮ-ಮಂಡಳಿ ಸ್ಥಾನ’ ಹಂಚಿಕೆ ಬೆನ್ನಲ್ಲೇ ‘ಕರ್ನಾಟಕ ಕಾಂಗ್ರೆಸ್’ನಲ್ಲಿ ಅಸಮಾಧಾನ ಸ್ಪೋಟ