BIGG NEWS : ʻಡರ್ಟಿ ಪಾಲಿಟಿಕ್ಸ್‌ ಮಾಡುವುದು ಸಂಘ ಪರಿವಾರʼದವ್ರು : ಬೊಮ್ಮಾಯಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ

ಮೈಸೂರು : ʻ ಪೇ ಸಿಎಂ ಪೋಸ್ಟರ್‌ ವಿರುದ್ಧ  ಸಿಎಂ ಬೊಮ್ಮಾಯಿ ಕಾಂಗ್ರೆಸ್‌  ಡರ್ಟಿ ಪಾಲಿಟಿಕ್ಸ್‌  ಹೇಳಿಕೆ ವಿರುದ್ಧ ಮಾಜಿ ಸಿಎಂ  ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ  ಮಾತನಾಡಿ,  ಡರ್ಟಿ ಪಾಲಿಟಿಕ್ಸ್‌ ಮಾಡುವುದು ಸಂಘ ಪರಿವಾರʼದವರು ಎಂದು  ಕಿಡಿಕಾರಿದ್ದಾರೆ. BREAKING NEWS: ಪೋರ್ಚುಗಲ್-ಜೆಕ್ ಪಂದ್ಯದ ವೇಳೆ ರೊನಾಲ್ಡೊ ಮುಖಕ್ಕೆ ತೀವ್ರ ಗಾಯ | VIDEO ಡರ್ಟಿ ಪಾಲಿಟಿಕ್ಸ್‌ ಮಾಡುವುದು ಸಂಘ ಪರಿವಾರʼದವರು ನಾವು ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಬಿಜೆಪಿಯವರು ರಾಜಕಾರಣದ ಉದ್ದೇಶದಿಂದ ಹೇಳುತ್ತಾರೆ. ಕಾಂಗ್ರೆಸ್‌ನವರು ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. BREAKING … Continue reading BIGG NEWS : ʻಡರ್ಟಿ ಪಾಲಿಟಿಕ್ಸ್‌ ಮಾಡುವುದು ಸಂಘ ಪರಿವಾರʼದವ್ರು : ಬೊಮ್ಮಾಯಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ