ಮೈಸೂರು : ʻ ಪೇ ಸಿಎಂ ಪೋಸ್ಟರ್‌ ವಿರುದ್ಧ  ಸಿಎಂ ಬೊಮ್ಮಾಯಿ ಕಾಂಗ್ರೆಸ್‌  ಡರ್ಟಿ ಪಾಲಿಟಿಕ್ಸ್‌  ಹೇಳಿಕೆ ವಿರುದ್ಧ ಮಾಜಿ ಸಿಎಂ  ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ  ಮಾತನಾಡಿ,  ಡರ್ಟಿ ಪಾಲಿಟಿಕ್ಸ್‌ ಮಾಡುವುದು ಸಂಘ ಪರಿವಾರʼದವರು ಎಂದು  ಕಿಡಿಕಾರಿದ್ದಾರೆ.

BREAKING NEWS: ಪೋರ್ಚುಗಲ್-ಜೆಕ್ ಪಂದ್ಯದ ವೇಳೆ ರೊನಾಲ್ಡೊ ಮುಖಕ್ಕೆ ತೀವ್ರ ಗಾಯ | VIDEO

ಡರ್ಟಿ ಪಾಲಿಟಿಕ್ಸ್‌ ಮಾಡುವುದು ಸಂಘ ಪರಿವಾರʼದವರು ನಾವು ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಬಿಜೆಪಿಯವರು ರಾಜಕಾರಣದ ಉದ್ದೇಶದಿಂದ ಹೇಳುತ್ತಾರೆ. ಕಾಂಗ್ರೆಸ್‌ನವರು ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ.

BREAKING NEWS: ಪೋರ್ಚುಗಲ್-ಜೆಕ್ ಪಂದ್ಯದ ವೇಳೆ ರೊನಾಲ್ಡೊ ಮುಖಕ್ಕೆ ತೀವ್ರ ಗಾಯ | VIDEO

ಮಹಾತ್ವಗಾಂಧಿ ಕೊಂದವರನ್ನು ಇವರು ಆರಾಧಿಸುತ್ತಾರೆ. ಗಣೇಶ ಮೆರವಣಿಗೆಯಲ್ಲಿ ಗೋಡ್ಸೆ ಫೋಟೋ ಇಡುತ್ತಾರೆ. ಇವರಿಗೆ ಏನು ನೈತಿಕತೆ ಇದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಪಾಪ ಇವರಿಗೆ   ಡರ್ಟಿ ಪಾಲಿಟಿಕ್ಸ್‌  ಅಂದರೆ ಗೊತ್ತಿಲ್ಲ. ಭ್ರಷ್ಟಾಚಾರ ಮಾಡಲು ಮಾತ್ರ ಗೊತ್ತಿರೋದು ಎನ್ನುವ ಮೂಲಕ  ಮೈಸೂರಿನಲ್ಲಿ ಮಾಜಿ ಸಿಎಂ ಕೆಂಡಾಮಂಡಲರಾಗಿದ್ದಾರೆ.

Share.
Exit mobile version