BREAKING: ‘ಲೋಕಸಭಾ ಚುನಾವಣಾ’ ಅಖಾಡದಿಂದ ಹಿಂದೆ ಸರಿದ ‘ದಿಂಗಾಲೇಶ್ವರ ಶ್ರೀ’: ‘ನಾಮಪತ್ರ’ ವಾಪಾಸ್

ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಸೋಲಿಸಲೇಬೇಕು. ಅವರು ಸಮುದಾಯಕ್ಕಾಗಲೀ, ತಮ್ಮ ಲೋಕಸಭಾ ಕ್ಷೇತ್ರಕ್ಕೆ ಆಗಲೀ ಯಾವುದೇ ಕೊಡುಗೆ ನೀಡಿಲ್ಲ ಎಂಬುದಾಗಿ ವಾಗ್ಧಾಳಿ ನಡೆಸಿದ್ದಂತ ದಿಂಗಾಲೇಶ್ವರ ಶ್ರೀಗಳು, ಲೋಕಸಭಾ ಚುನಾವಣಾ ಆಖಾಡಕ್ಕೆ ಇಳಿದಿದ್ದರು. ನಾಮಪತ್ರ ಕೂಡ ಸಲ್ಲಿಸಿ, ಚುನಾವಣಾ ಪ್ರಚಾರದಲ್ಲೂ ತೊಡಗಿದ್ದರು. ಆದ್ರೇ ದಿಢೀರ್ ಬೆಳವಣಿಗೆಯಲ್ಲಿ ಇಂದು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯನ್ನು ಸೋಲಿಸಲೇಬೇಕು ಅಂತ ಕಣಕ್ಕೆಶಿರಹಟ್ಟಿಯ ಬಾಳೆಹೊಸೂರು ಫಕೀರೇಶ್ವರ ಮಠದ … Continue reading BREAKING: ‘ಲೋಕಸಭಾ ಚುನಾವಣಾ’ ಅಖಾಡದಿಂದ ಹಿಂದೆ ಸರಿದ ‘ದಿಂಗಾಲೇಶ್ವರ ಶ್ರೀ’: ‘ನಾಮಪತ್ರ’ ವಾಪಾಸ್