‘ಭಾರತ್ ಜೋಡೋ ಯಾತ್ರೆ’ ಹೃದಯ ಬೆಸೆಯುವ ಯಾತ್ರೆ : ದಿನೇಶ್ ಗುಂಡೂರಾವ್ ಟ್ವೀಟ್ |Dinesh Gundu Rao

ಬೆಂಗಳೂರು :  ರಾಜ್ಯದಲ್ಲಿ ಅಪಾರ ಜನಬೆಂಬಲದೊಂದಿಗೆ ಮುಕ್ತಾಯವಾದ ರಾಹುಲ್ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಆಂಧ್ರದಲ್ಲಿ ಸಾಗಲಿದೆ, ಭಾರತ್ ಜೋಡೋ ಯಾತ್ರೆ’ ಹೃದಯ ಬೆಸೆಯುವ ಯಾತ್ರೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ‘ ಈಗಾಗಲೇ ತಮಿಳುನಾಡು,ಕೇರಳ‌‌ ಮತ್ತು ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದ ಈ ಯಾತ್ರೆ ಆಂಧ್ರದಲ್ಲೂ ಸಂಚಲನ ಸೃಷ್ಟಿಸುವುದು ಖಚಿತ. ಯಾಕೆಂದರೆ ಇದು ಹೃದಯ ಬೆಸೆಯುವ ಯಾತ್ರೆ’ ಎಂದಿದ್ದಾರೆ, ಇನ್ನೊಂದು ಟ್ವೀಟ್ ನಲ್ಲಿ ಮೊದಲು … Continue reading ‘ಭಾರತ್ ಜೋಡೋ ಯಾತ್ರೆ’ ಹೃದಯ ಬೆಸೆಯುವ ಯಾತ್ರೆ : ದಿನೇಶ್ ಗುಂಡೂರಾವ್ ಟ್ವೀಟ್ |Dinesh Gundu Rao