BIGG BREAKING NEWS: ದಿನೇಶ್ ಗುಂಡೂರಾವ್ ವಾಹನದ ಮೇಲೆ ́ಕೈʼ ಕಾರ್ಯಕರ್ತರು ಅಟ್ಯಾಕ್‌; ಕಾಂಗ್ರೆಸ್‌ ಕಚೇರಿ ಎದುರೇ ಕಾರಿಗೆ ಮುತ್ತಿಗೆ

ಪುದುಚೇರಿ: ಪಾಂಡಿಚೇರಿ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಭೆಗೆ ಬಂದಿದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಹನದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.   BIGG NEWS: ಮುಂಬರುವ ಚುನಾವಣೆಗೆ ಸಾಫ್ಟ್ ಆದ್ರಾ ಮಾಜಿ ಶಾಸಕ ಸುರೇಶ್ ಗೌಡ್ರು.?   ಪುದುಚೇರಿ ಕಾಂಗ್ರೆಸ್ ಉಸ್ತುವಾರಿ ಆಗಿರುವ ದಿನೇಶ್ ಗುಂಡೂರಾವ್ ಅವರು, ಇಂದು ಕಾಂಗ್ರೆಸ್‌ ಕಚೇರಿ ಸಭೆ ನಡೆದಿತ್ತು. ಈ ಸಭೆಗೆ ಅವರು ಆಗಮಿಸಿದ್ದರು. ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಭೆಗೆ ಹೋಗಿದ್ದರು. ಮಾಜಿ ಸಚಿವರೊಬ್ಬರನ್ನ … Continue reading BIGG BREAKING NEWS: ದಿನೇಶ್ ಗುಂಡೂರಾವ್ ವಾಹನದ ಮೇಲೆ ́ಕೈʼ ಕಾರ್ಯಕರ್ತರು ಅಟ್ಯಾಕ್‌; ಕಾಂಗ್ರೆಸ್‌ ಕಚೇರಿ ಎದುರೇ ಕಾರಿಗೆ ಮುತ್ತಿಗೆ