‘ಡಿಜಿಟಲ್ ಯುಗ ಮತ್ತು ಎಐ ವಿಶ್ವಾಸ ಹಾಗೂ ಪಾರದರ್ಶಕತೆಯನ್ನ ಉತ್ತೇಜಿಸುತ್ತದೆ’ : ಜೈಶಂಕರ್

ಪರ್ತ್: ಪರ್ತ್ ನಲ್ಲಿ ನಡೆಯುತ್ತಿರುವ 7ನೇ ಹಿಂದೂ ಮಹಾಸಾಗರ ಸಮ್ಮೇಳನದ ನೇಪಥ್ಯದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರು ಜಾಗತಿಕ ವಿಷಯಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದರು. ಉಭಯ ದೇಶಗಳ ವಿದೇಶಾಂಗ ಸಚಿವರ ನಡುವಿನ ಮಾತುಕತೆಯೊಂದಿಗೆ ಸಭೆ ಪ್ರಾರಂಭವಾಯಿತು. ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನ ಬಲಪಡಿಸಲು ಒತ್ತು ನೀಡಿದರು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಕಾಪಾಡುವ ಬಗ್ಗೆ ಚರ್ಚೆ.! ಜೈಶಂಕರ್ ಮತ್ತು ಪೆನ್ನಿ ವಾಂಗ್ ಅವರು ಭಾರತ ಮತ್ತು ಸಾಗರ ಪ್ರದೇಶಕ್ಕೆ … Continue reading ‘ಡಿಜಿಟಲ್ ಯುಗ ಮತ್ತು ಎಐ ವಿಶ್ವಾಸ ಹಾಗೂ ಪಾರದರ್ಶಕತೆಯನ್ನ ಉತ್ತೇಜಿಸುತ್ತದೆ’ : ಜೈಶಂಕರ್