ರೈತರೇ ನಿಮಗೆ ಗೊತ್ತೇ ಈ ಯೋಜನೆಯಡಿ ಪ್ರತಿ ತಿಂಗಳು ರೂ.3,000 ಸಿಗುತ್ತೆ: ಅರ್ಜಿ ಸಲ್ಲಿಕೆ ಸೇರಿ ಇತರೆ ಮಾಹಿತಿ ಇಲ್ಲಿದೆ | PM Kisan Mandhan Yojana

ನವದೆಹಲಿ: ಕೇಂದ್ರ ಸರ್ಕಾರವು ದೇಶದ ನಾಗರಿಕರಿಗಾಗಿ ಕಾಲಕಾಲಕ್ಕೆ ಯೋಜನೆಗಳನ್ನು ಪ್ರಾರಂಭಿಸುತ್ತಲೇ ಇರುತ್ತದೆ. ಭಾರತವು ಕೃಷಿ ದೇಶವಾಗಿದೆ. ಭಾರತ ಸರ್ಕಾರವು ರೈತರಿಗಾಗಿ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಅಂತಹ ಒಂದು ಕೇಂದ್ರ ಸರ್ಕಾರದ ಯೋಜನೆ ಪಿಎಂ ಕಿಸಾನ್ ಮಾನ್ಧನ್ ಯೋಜನೆ. ಈ ಯೋಜನೆಯಲ್ಲಿ ರೈತರಿಗೆ ಪಿಂಚಣಿ ನೀಡಲು ಅವಕಾಶವಿದೆ. ಪ್ರತಿ ತಿಂಗಳು ರೈತರಿಗೆ ರೂ.3,000 ಈ ಯೋಜನೆಯಡಿ ಸಿಗಲಿದೆ. ಹಾಗಾದ್ರೆ ಅರ್ಜಿ ಸಲ್ಲಿಕೆ ಹೇಗೆ.? ಅಗತ್ಯ ದಾಖಲೆಗಳು ಯಾವುವು ಸೇರಿ ಇತರೆ ಮಾಹಿತಿ ಮುಂದಿದೆ ಓದಿ. 60 ವರ್ಷಗಳ ನಂತರ … Continue reading ರೈತರೇ ನಿಮಗೆ ಗೊತ್ತೇ ಈ ಯೋಜನೆಯಡಿ ಪ್ರತಿ ತಿಂಗಳು ರೂ.3,000 ಸಿಗುತ್ತೆ: ಅರ್ಜಿ ಸಲ್ಲಿಕೆ ಸೇರಿ ಇತರೆ ಮಾಹಿತಿ ಇಲ್ಲಿದೆ | PM Kisan Mandhan Yojana