2022ರಲ್ಲಿ ‘ಕುಕ್ಕರ್‌ ಬಾಂಬ್’ ಸ್ಪೋಟಿಸಿದಾಗ ಬಿಜೆಪಿಯವರು ರಾಜೀನಾಮೆ ಕೊಟ್ಟಿದ್ದಾರಾ? : ಗೃಹ ಸಚಿವ ಜಿ.ಪರಮೇಶ್ವರ್

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷದವರು ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ್, ಬಿಜೆಪಿಯವರು ಅಧಿಕಾರದ ಲ್ಲಿದ್ದಾಗ 2022ರಲ್ಲಿ ಕುಕ್ಕರ್‌ಬಾಂಬ್ ಸ್ಪೋಟಿಸಿತ್ತು. ಆಗ ರಾಜೀನಾಮೆ ಕೊಟ್ಟಿದ್ದರಾ? ಎಂದು ಕಿಡಿ ಕಾರಿದರು. ರಾಜ್ಯ ಸಾರಿಗೆಗೆ ಐದು ರಾಷ್ಟ್ರೀಯ ಸಾರ್ವಜನಿಕ ‘ಸಾರಿಗೆ ಪ್ರಶಸ್ತಿಗಳ ಗರಿ’ | National public transport awards ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಗರದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಬಹಳ ಗಂಭೀರ, ಆಳ ಹಾಗೂ ವಿವಿಧ … Continue reading 2022ರಲ್ಲಿ ‘ಕುಕ್ಕರ್‌ ಬಾಂಬ್’ ಸ್ಪೋಟಿಸಿದಾಗ ಬಿಜೆಪಿಯವರು ರಾಜೀನಾಮೆ ಕೊಟ್ಟಿದ್ದಾರಾ? : ಗೃಹ ಸಚಿವ ಜಿ.ಪರಮೇಶ್ವರ್