BJP ಸರ್ಕಾರದ ವೇಳೆ ಕಾರ್ಯಕರ್ತರು, RSS, ಭಜರಂಗದಳದವರ ಮೇಲಿದ್ದ ಕೇಸ್ ವಾಪಾಸ್ ಪಡೆದಿಲ್ವ?: ಡಿಕೆಶಿ ಪ್ರಶ್ನೆ

ಮೈಸೂರು: “ಬಿಜೆಪಿ ಸರ್ಕಾರ ಈ ಹಿಂದೆ ತನ್ನ ಪಕ್ಷದ ಕಾರ್ಯಕರ್ತರು, ಆರ್ ಎಸ್ ಎಸ್, ಭಜರಂಗದಳದವರ ಮೇಲಿದ್ದ ಅನೇಕ ಪ್ರಕರಣಗಳನ್ನು ವಾಪಾಸ್ ಪಡೆದಿತ್ತು. ರಾಜಕೀಯ ಕಾರಣಕ್ಕೆ ಹಳೇ ಹುಬ್ಬಳ್ಳಿ ಪ್ರಕರಣದ ಕುರಿತು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಾಸ್ ಪಡೆದಿರುವ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಉತ್ತರಿಸಿದ ಅವರು “ಬಿಜೆಪಿ ಕಾಲದಲ್ಲಿ ಎಷ್ಟು ಕೇಸ್ ಗಳನ್ನು ವಾಪಾಸ್ ಪಡೆಯಲಾಗಿತ್ತು ಎನ್ನುವ ಬಗ್ಗೆ … Continue reading BJP ಸರ್ಕಾರದ ವೇಳೆ ಕಾರ್ಯಕರ್ತರು, RSS, ಭಜರಂಗದಳದವರ ಮೇಲಿದ್ದ ಕೇಸ್ ವಾಪಾಸ್ ಪಡೆದಿಲ್ವ?: ಡಿಕೆಶಿ ಪ್ರಶ್ನೆ