ಧಾರವಾಡದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ರಾಷ್ಟ್ರಧ್ವಜ ಕೆಳಗಿಳಿಸಿ, ಟಿಪ್ಪು ಸುಲ್ತಾನ್ ಫ್ಲ್ಯಾಗ್ ಹಾರಿಸಿದ ಕಿಡಿಗೇಡಿಗಳು | National Flag

ಧಾರವಾಡ : ಜಿಲ್ಲೆಯಲ್ಲಿ ಗಾಂಧೀ ಜಯಂತಿಯ ದಿನವಾದಂತ ಇಂದೇ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವಂತ ಘಟನೆ ನಡೆದಿದೆ. ರಾಷ್ಟ್ರಧ್ವಜ ಕಟ್ಟಿದ್ದಂತ ಧ್ವಜಕಂಭದಿಂದ ಅದನ್ನು ಕೆಳಗಿಳಿಸಿ, ಕಿಡಿಗೇಡಿಗಳು ಟಿಪ್ಪು ಸುಲ್ತಾನ್ ಭಾವಚಿತ್ರವಿರುವಂತ ಧ್ವಜವನ್ನು ಹಾರಿಸಿದ್ದಾರೆ. ಧಾರವಾಡ ನಗರದ ಟಿಪ್ಪು ಸರ್ಕಲ್ ನಲ್ಲಿ ರಾಷ್ಟ್ರ ಧ್ವಜ ಹಾರುವ ಜಾಗದಲ್ಲಿ, ಅದನ್ನು ಕೆಳಗೆ ಇಳಿಸಿ, ಕಿಡಿಗೇಡಿಗಳು ಟಿಪ್ಪು ಸುಲ್ತಾನ್ ಇರುವಂತ ಭಾವಚಿತ್ರವನ್ನು ಹಾರಿಸಿದ್ದಾರೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಭಜರಂಗ ದಳದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗುತ್ತಿದ್ದಂತೇ, ಟಿಪ್ಪು ಧ್ವಜವನ್ನು ಕೆಳಗಿಳಿಸಿ, ರಾಷ್ಟ್ರಧ್ವಜವನ್ನು … Continue reading ಧಾರವಾಡದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ: ರಾಷ್ಟ್ರಧ್ವಜ ಕೆಳಗಿಳಿಸಿ, ಟಿಪ್ಪು ಸುಲ್ತಾನ್ ಫ್ಲ್ಯಾಗ್ ಹಾರಿಸಿದ ಕಿಡಿಗೇಡಿಗಳು | National Flag