ಧಾರವಾಡದಲ್ಲಿ ‘ಅಮಾನವೀಯ’ ಘಟನೆ: ‘ಮಗು’ ಅತ್ತಿದ್ದಕ್ಕೆ ಗೋಡೆಗೆ ಎತ್ತಿ ಎಸೆದು ಕೊಂದ ‘ಪಾಪಿ ತಂದೆ’

ಧಾರವಾಡ: ಮಕ್ಕಳು ಅಂದ್ರೇ ಅಳೋದು ಕಾಮನ್. ಅದನ್ನು ಸಹಿಸಿಕೊಳ್ಳುವುದಕ್ಕಿಂತ ಅರ್ಥ ಮಾಡಿಕೊಂಡು ಬೇಕು, ಬೇಡಗಳನ್ನು ನೀಗಿಸೋದು, ಈಡೇರಿಸೋದು ತಂದೆ-ತಾಯಿಗಳ ಕರ್ತವ್ಯ. ಆದ್ರೇ ಧಾರವಾಡದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಅದೇ ಮಗು ಅತ್ತಿದ್ದಕ್ಕೆ ಗೋಡೆಗೆ ಎತ್ತಿ ಎಸೆದು ಪಾಪಿ ತಂದೆಯೊಬ್ಬ ಕೊಂದೇ ಬಿಟ್ಟಿದ್ದಾನೆ. ಹೌದು ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಇಂತದ್ದೊಂದು ಅಮಾನವೀಯ ಘಟನೆ ನಡೆದಿದೆ. ಅದೇ ಮಗು ಅಳುತ್ತಿದೆ ಎಂಬುದಾಗಿ ಅದನ್ನು ಸಹಿಸದಂತ ತಂದೆಯೊಬ್ಬ ಗೋಡೆಗೆ ಮಗುವನ್ನೇ ಎಸೆದು ಕೊಂದಿರೋ ಘಟನೆ ನಡೆದಿದೆ. ಯಾದವಾಡ ಗ್ರಾಮದ ಶಂಬುಲಿಂಗಯ್ಯ … Continue reading ಧಾರವಾಡದಲ್ಲಿ ‘ಅಮಾನವೀಯ’ ಘಟನೆ: ‘ಮಗು’ ಅತ್ತಿದ್ದಕ್ಕೆ ಗೋಡೆಗೆ ಎತ್ತಿ ಎಸೆದು ಕೊಂದ ‘ಪಾಪಿ ತಂದೆ’