BIGG NEWS : ಧಾರವಾಡ-ಬೆಂಗಳೂರು `ವಂದೇ ಭಾರತ್ ರೈಲು’ ಮಾರ್ಚ್ ನಿಂದ ಶುರು : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ

ಧಾರವಾಡ : ಅತಿ ವೇಗದ ವಿದ್ಯುತ್‍ಚಾಲಿತ ಧಾರವಾಡ-ಬೆಂಗಳೂರು ವಂದೇ ಭಾರತ ರೈಲು ಸಂಚಾರವನ್ನು ಫೆಬ್ರವರಿ ನಂತರ ಅನುಷ್ಠಾನಗೊಳಿಸುವುದೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ತಿಳಿಸಿದರು. BIGG NEWS : ಓಲಾ, ಉಬರ್ ಆಟೋಗೆ ಇಂದಿನಿಂದ 5,000 ರೂ. ದಂಡ : ರಸ್ತೆಗೆ ಇಳಿಸದಂತೆ ಸರ್ಕಾರ ಖಡಕ್ ಎಚ್ಚರಿಕೆ ಮಂಗಳವಾರ ಅವರು 20 ಕೋಟಿ ರೂ.ವೆಚ್ಚದಲ್ಲಿ ಪುನರಾಭಿವೃದ್ಧಿಗೊಂಡ ಧಾರವಾಡದ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.  ಧಾರವಾಡದ ರೈಲು ವಿದ್ಯುದ್ಧಿಕರಣ ಶೇ.70 ರಷ್ಟು ಪೂರ್ಣಗೊಂಡಿದ್ದು ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದೆ. … Continue reading BIGG NEWS : ಧಾರವಾಡ-ಬೆಂಗಳೂರು `ವಂದೇ ಭಾರತ್ ರೈಲು’ ಮಾರ್ಚ್ ನಿಂದ ಶುರು : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ