BREAKING: ಧರ್ಮಸ್ಥಳ ಕೇಸ್: ಟಿ.ಜಯಂತ್ ದೂರಿನ ಅರ್ಜಿಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಲು ಹಿಂಬರಹದಲ್ಲಿ ‘SIT’ ಸೂಚನೆ

ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ದೂರುದಾರ ಟಿ.ಜಯಂತ್ ನೀಡಿದಂತ ದೂರರ್ಜಿಯನ್ನು ಎಸ್ಐಟಿ ಸ್ಪೀಕರಿಸಿದೆ. ಅಲ್ಲದೇ ಸ್ಥಳೀಯ ಪೊಲೀಸರಿಗೆ ದೂರು ನೀಡುವಂತೆ ಹಿಂಬರದಹಲ್ಲಿ ತಿಳಿಸಲಾಗಿದೆ. ಎರಡು ದಿನಗಳ ಹಿಂದಷ್ಟೇ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ.ಜಯಂತ್ ಎಂಬುವರು ತಾವು ಶಾಲಾ ಸಮವಸ್ತ್ರದಲ್ಲಿದ್ದಂತ ಬಾಲಕಿಯನ್ನು ಹೂತು ಹಾಕಿದ್ದನ್ನು ನೋಡಿದ್ದಾಗಿ ತಿಳಿಸಿದ್ದರು. ಅಲ್ಲದೇ ಎಸ್ಐಟಿ ಕಚೇರಿಗೆ ತೆರಳಿ ದೂರು ನೀಡಿದ್ದರು. ಇದೀಗ ಟಿ.ಜಯಂತ್ ದೂರಿನ ಅರ್ಜಿ ಸ್ವೀಕರಿಸಿರುವಂತ ಎಸ್ಐಟಿ ಪೊಲೀಸರು, ಅದಕ್ಕೆ ಹಿಂಬರಹ ನೀಡಿದ್ದಾರೆ. ಅದರಲ್ಲಿ ಸ್ಥಳೀಯ ಪೊಲೀಸರಿಗೆ … Continue reading BREAKING: ಧರ್ಮಸ್ಥಳ ಕೇಸ್: ಟಿ.ಜಯಂತ್ ದೂರಿನ ಅರ್ಜಿಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಲು ಹಿಂಬರಹದಲ್ಲಿ ‘SIT’ ಸೂಚನೆ